13/06/2025 6:14 PM

Translate Language

Home » ದೇಶ » ಜನಸಾಮಾನ್ಯರಿಗೆ ಬಿಗ್ ಶಾಕ್! ಹೆಚ್ಚಾಯ್ತು ಈರುಳ್ಳಿ ಬೆಲೆ, ಆದರೆ ರೈತರಿಗೆ ನಿರಾಸೆ! – News18 ಕನ್ನಡ

ಜನಸಾಮಾನ್ಯರಿಗೆ ಬಿಗ್ ಶಾಕ್! ಹೆಚ್ಚಾಯ್ತು ಈರುಳ್ಳಿ ಬೆಲೆ, ಆದರೆ ರೈತರಿಗೆ ನಿರಾಸೆ! – News18 ಕನ್ನಡ

Facebook
X
WhatsApp
Telegram

07

News18 Kannada

ಅಗತ್ಯ ವಸ್ತುಗಳಾದ ಉಪ್ಪು, ಬೇಳೆ, ಎಣ್ಣೆ, ತರಕಾರಿಗಳ ಬೆಲೆ ಏರಿಕೆಯಾಗಿರುವುದರಿಂದ ಜನರ ಜೇಬು ಕಿತ್ತು ಬರುತ್ತಿದೆ. ಸರಕಾರಗಳು ಈ ಬೆಲೆಗಳನ್ನು ನಿಯಂತ್ರಿಸಬೇಕು. ಈರುಳ್ಳಿ ಜೊತೆಗೆ ಟೊಮೆಟೋ ಹಾಗೂ ಇತರೇ ತರಕಾರಿ ಬೆಳೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಅಧಿಕ ಮಳೆಯಿಂದ ಕರ್ನಾಟಕ, ಆಂಧ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳೆ ನಾಶ ಆಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

Source link

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!