07

ಅಗತ್ಯ ವಸ್ತುಗಳಾದ ಉಪ್ಪು, ಬೇಳೆ, ಎಣ್ಣೆ, ತರಕಾರಿಗಳ ಬೆಲೆ ಏರಿಕೆಯಾಗಿರುವುದರಿಂದ ಜನರ ಜೇಬು ಕಿತ್ತು ಬರುತ್ತಿದೆ. ಸರಕಾರಗಳು ಈ ಬೆಲೆಗಳನ್ನು ನಿಯಂತ್ರಿಸಬೇಕು. ಈರುಳ್ಳಿ ಜೊತೆಗೆ ಟೊಮೆಟೋ ಹಾಗೂ ಇತರೇ ತರಕಾರಿ ಬೆಳೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಅಧಿಕ ಮಳೆಯಿಂದ ಕರ್ನಾಟಕ, ಆಂಧ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳೆ ನಾಶ ಆಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.