ಹುಮನಾಬಾದ13.ಜನೆವರಿ.25 ಹುಮನಾಬಾದ ತಾಲೂಕಿನ ಚಂದನಹಳ್ಳಿ ಪಿ.ಕೆ.ಪಿ.ಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ.
ಕುಪೇಂದ್ರ ತಂದೆ ಕಾಶಣ್ಣ,ಶಾರದಾಬಾಯಿ ತಂದೆ ಶರಣಯ್ಯ ಪರಮೇಶ್ವರ ಪಾಟೀಲ್ ,ಗೋರ ಪಟೇಲ್ ,ಜಗನ್ನಾಥ ರೆಡ್ಡಿ ,ಎಮ್ ಡಿ ಶನ್ಮೋದ್ದಿನ ರವರು ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ್ ರವರನ್ನ ವಿಧಾನ ಪರಿಷತ್ ಸದಸ್ಯರಾದ ಶ್ರೀ ಭೀಮರಾವ ಬಿ ಪಾಟೀಲ್ ರವರನ್ನ ಡಿ.ಸಿ.ಸಿ ಬ್ಯಾಂಕನ ಉಪಾಧ್ಯಕ್ಷರು ಯುವನಾಯಕರಾದ ಶ್ರೀ ಅಭಿಷೇಕ ಆರ್ ಪಾಟೀಲ್ ರವರನ್ನ & ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ವೀರಣ್ಣ ಪಾಟೀಲ್ ರವರನ್ನ ಸನ್ಮಾನಿಸಿ ಸತ್ಕರಿಸಿದರು.