11/06/2025 6:51 AM

Translate Language

Home » ಲೈವ್ ನ್ಯೂಸ್ » ಗುಡಿಸಲು ಮುಕ್ತಗೊಳಿಸುವ ಕಾರ್ಯಕ್ರಮಕೆ ಚಾಲನೆ. ಸಂಸದ ಶ್ರೀ ಸಾಗರ್ ಖಂಡ್ರೆ

ಗುಡಿಸಲು ಮುಕ್ತಗೊಳಿಸುವ ಕಾರ್ಯಕ್ರಮಕೆ ಚಾಲನೆ. ಸಂಸದ ಶ್ರೀ ಸಾಗರ್ ಖಂಡ್ರೆ

Facebook
X
WhatsApp
Telegram

ಬೀದರ.09.ಏಪ್ರಿಲ್.25:- ಬೀದರ ಲೋಕಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವ ನಿಟ್ಟಿನಲ್ಲಿ, ಇಂದು ಹುಮನಾಬಾದ್ ತಾಲೂಕಿನ *ಡಾಕುಳಗಿ*, *ಸೀತಲಗೇರಾ* ಮತ್ತು *ಮಾದರಗಾವ್* ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಎಂಎವೈ (ಗ್ರಾಮೀಣ) ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಮನೆ ಮಂಜೂರಾತಿ ತಿಳುವಳಿಕೆ ಪತ್ರಗಳನ್ನು ವಿತರಿಸಿ, ಫಲಾನುಭವಿಗಳ ಕನಸಿನ ಮನೆಯ ಶುಭಾರಂಭಕ್ಕೆ ಶುಭಹಾರೈಸಿದರು.

ಸಂಸದ ಸಾಗರ ಖಂಡ್ರೆ ಅವರ ವಿಶೇಷ ಪ್ರಯತ್ನದ ಫಲವಾಗಿ ಈ ಬಾರಿ ಬೀದರ್ ಕ್ಷೇತ್ರಕ್ಕೆ ಹೆಚ್ಚಿನ ಗೃಹ ನಿರ್ಮಾಣ ಗುರಿ ನೀಡಲಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!