ಹುಬ್ಬಳ್ಳಿ: 10.ಜನೆವರಿ.25. ರಾಜ್ಯಸಭೆಯಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಖಂಡಿಸಿ ದಲಿತ ಪ್ರಗತಿಪರ ಪರ ಸಂಘಟನೆಗಳು ಕರೆ ನೀಡಿದ್ದ ಹುಬ್ಬಳ್ಳಿ ಧಾರವಾಡ ಅವಳಿ ನಗರ ಬಂದ ಯಶಸ್ವಿಯಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಬಂದಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಪ್ರತಿಭಟನಾಕಾರರಿಗೆ ಹೆಚ್ಚಿನ ಬೆಂಬಲ ನೀಡಿದಂತಾಗಿತ್ತು.
ಸರಕಾರಿ ಸಾರಿಗೆ ಸೇವೆ ಬೆಳ್ಳಿಗ್ಗೆಯಿಂದ ಅವಳಿ ನಗರದಲ್ಲಿ ಸ್ಥಗಿತಗೊಂಡ ಪರಿಣಾಮ ನೆರೆ ಜಿಲ್ಲೆಯ ಸಾರ್ವಜನಿಕರು ಪರದಾಡುವಂತಾಯಿತು.
ಖಾಸಗಿ ವಾಹನಗಳಿಗೆ ಪ್ರತಿಭಟನಾಕಾರರು ತಡ್ಡೆಯೊಡ್ಡಿದ್ದರು ಕೂಡ ಪೋಲಿಸ ಇಲಾಖೆ ಮೂಕ ಪ್ರೇಕ್ಷನಂತೆ ವರ್ತಿಸಿದ್ದು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಯಿತು. ಒಟ್ಟಾರೆ ಸರಕಾರಿ ಪ್ರಾಯೋಜಿತ ಬಲವಂತದ ಬಂದ್ ಯಶಸ್ವಿಯಾಗಿದೆ.