ಬೀದರ, ಡಿಸೆಂಬರ್.24 :- ಬೀದರನಲ್ಲಿ ಬಹಳಷ್ಟು ದಿನದಿಂದ ನಡೇತರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಕಛೇರಿ ಜವಾಬ್ದಾರಿಯನ್ನು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ. ಶ್ರೀ ವಿಜಯಕುಮಾರ ಸೋನಾರೆ ಇವರಿಗೆ ತಾತ್ಕಾಲಿಕವಾಗಿ ಪ್ರಾದೇಶಿಕ ಕೇಂದ್ರ ಬೀದರ ಈ ಕೇಂದ್ರದ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿರ್ವಹಿಸಲು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರು ಆದೇಶಿಸಿದ್ದಾರೆ.
