ಔರಾದ | ಪಟ್ಟಣದಲ್ಲಿರುವ ಕ್ರೀಡಾಂಗಣಕ್ಕೆ ಡಾ.ಬಿ ಆರ್.ಅಂಬೇಡ್ಕರ ರವರ ಹೆಸರು ನಾಮಕರಣ.
ಔರಾದ.18.ಆಗಸ್ಟ್ .25:- ಔರಾದ ತಾಲೂಕಿನ ಪಟ್ಟಣದಲ್ಲಿರುವ ಕ್ರೀಡಾಂಗಣಕ್ಕೆ ತಿಂಗೇರಾಡಾಬು.ಆರ್.ಅಂಬೇಡ್ಕರ ರವರ ಹೆಸರು ನಾಮಕರಣ ಮಾಡಬೇಕಾಗಿ ಮನವಿ ಸಲ್ಲಿಸಿದರೆ.
ಔರಾದ(ಬಿ) ಪಟ್ಟಣದ ಹೊರವಲಯದಲ್ಲಿರುವ ಕ್ರೀಡಾಂಗಣಕ್ಕೆ ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ ರವರ ಹೆಸರು ನಾಮಕರಣ ಮಾಡಬೇಕೆಂದು ಔರಾದ ತಾಲುಕಿನ ವಿಚಾರವಂತರು, ಪ್ರಗತಿಪರಚಿಂತಕರು ಹಾಗೂ ಸಮಸ್ತ ಡಾ| ಬಾಬಾ ಸಾಹೇಬ್ ಅಂಬೇಡ್ಕರ ರವರ ಅನುಯಾಯಿಗಳು ಕೂಡಿ ತಿರ್ಮಾನ ತೆಗೆದುಕೋಂಡು ತಮ್ಮ ಅವಗಾಹನಕ್ಕೆ ತರುತ್ತಿದೆವೆ, ತಾವುಗಳು ನಮ್ಮ ಮನವಿಯನ್ನು ಸ್ವಿಕರಿಸಿ ಸಂವಿಧಾನದ ರವರ ಬಿ.ಆರ್.ಅಂಬೇಡ್ಕರ ಮನವಿ ಮಾಡಿಕೋಳ್ಳುತ್ತೆವೆ.
ಹೆಸರು ಕ್ರೀಡಾಂಗಣಕ್ಕೆ ನಾಮಕರಣ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಔರಾದ ತಾಲೂಕ ವತಿಯಿಂದ



