ಔರಾದ.05.ಏಪ್ರಿಲ್.25:- ಔರಾದ್ ತಾಲೂಕಿನ ಬಾದಲಗಾಂವ ಗ್ರಾಮ ಪಂಚಾಯಿತ ಔರಾದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಮದಾಪೂರ ಗ್ರಾಮದ ಮುಖ್ಯ ರಸ್ತೆಯಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಬಸವಣ್ಣನವರ ಮೂರ್ತಿ, ಮುಖ್ಯ ರಸ್ತೆ ಕಾಣುವ ಹಾಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೇ.

ಔರಾದ ಪೊಲೀಸ್ ಠಾಣೆಯ ಪಿಎಸ್ಐ ರವರಾದ ಮಾನ್ಯ ವಾಸೀಮ್ ಪಟೇಲ್ ಸಾಹೇಬರ ನೇತೃತ್ವದಲ್ಲಿ ಬೀಟ ಸಿಬ್ಬಂದಿಯವರಾದ ಅರುಣ ಶಿಂದೆ ಸಿಪಿಸಿ-1319 ಮುಖಾಂತರ ಬಾದಲಗಾಂವ ಗ್ರಾಮ ಪಂಚಾಯತ್ ಪಿಡಿಒ ದತ್ತು ಪಾಟೀಲ್ ಅಧ್ಯಕ್ಷರಾದ ಮೀನಾಕ್ಷಿ ಆನಂದ ಗಲಗಲೆ ಹಾಗೂ, ಉಪಾಧ್ಯಕ್ಷರು ರಾಧಮ್ಮ ಮಾರುತಿ ರೆಡ್ಡಿ ಮಹೇಶ್ ಬಸಪ್ಪ ಗ್ರಾಮ ಪಂಚಾಯತ್ ಸದಸ್ಯರು ಸುನೀತ ಚಂದ್ರಕಾಂತ್ ಗ್ರಾಮ ಪಂಚಾಯತ್ ಸದಸ್ಯರು ಯುವ ಮುಖಂಡರು ಸೂರ್ಯಕಾಂತ್ ಕಾಂಬ್ಳೆ ಪ್ರಕಾಶ್ ಕಾಂಬ್ಳೆ ಗ್ರಾಮದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಬಸವಣ್ಣನವರ ಮೂರ್ತಿ, ಮುಖ್ಯ ರಸ್ತೆ ಕಾಣುವ ಹಾಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೇ.
