14 ಡಿಸೆಂಬರ್ 24 ಬೆಂಗಳೂರು:-ಒಂದು ದೇಶ ಒಂದು ಚುನಾವಣೆ ಜಾರಿಗೆ ತರುವ ಬದಲಾಗಿ,ಒಂದು ದೇಶ, ಒಂದು ಚುನಾವಣೆ ಇದು ಹೊರತುಪಡಿಸಿ. ಒಂದು ದೇಶ, ಉಚಿತ ಶಿಕ್ಷಣ, ನಿತಿ ಜಾರಿಗೆ ತರಲಿ: ಕರ್ಮಿಕ್ ಸಚಿವ ಸಂತೋಷ್ ಲಾಡ್! ಇಡೀ ರಾಷ್ಟ್ರದಲ್ಲಿ ಉಚಿತ ಶಿಕ್ಷಣ ನೀತಿ ಜಾರಿಗೆ ತರಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ಹೇಳಿದ್ರು. ದೇಶದಲ್ಲಿ ಉನ್ನತ ಶಿಕ್ಷಣ ಎಂಬುದು ಬಡವರ ಮಕ್ಕಳಿಗೆ ಸಿಗುತ್ತಿಲ್ಲ. ಎಲ್ಲೆಡೆ ಭಾರಿ ಪ್ರಮಾಣದ ಶುಲ್ಕ ಡೊನೇಷನ್ ಪಾವತಿಸಲಾಗದೇ ಎಷ್ಟೋ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣ ಬಿಟ್ಟಬಿಟ್ಟಿದರೆ.
ಪ್ರಧಾನಿಗಳು ಅನಗತ್ಯವಾಗಿ ಒಂದು ದೇಶ ಒಂದು ಚುನಾವಣೆ ಜಾರಿಗೆ ಬಗ್ಗೆ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಇಂತಹ ಪ್ರಚಾರದ ಹುಚ್ಚಿನಿಂದ ಹೊರಬಂದು ದೇಶದಲ್ಲಿ ಉಚಿತ ಶಿಕ್ಷಣ ಘೋಷಿಸಲಿ ಎಂದು ಸಚಿವ ಲಾಡ್ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ. ಸಚಿವ ಲಾಡ್ ನೀಡಿದ ಈ ಸಲಹೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಲಾಡ್ ಸಲಹೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Source www.prajaprabhat.com