ರಾಯಚೂರು: 14.ಜನವರಿ.25:- ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಸರ್ಕಾರಿ ಪದವಿ ಕಾಲೇಜುಗಳಿಗೆ ಯುಜಿಸಿ ನಿಗದಿಪಡಿಸಿರುವ ಅರ್ಹತೆ ಹೊಂದಿದವರಿಂದ ಮಾತ್ರ ಅತಿಥಿ ಉಪನ್ಯಾಸಕರ ಅವಕಾಶ ಕೊಡುತಿದೆ ಆದರೆ ಈ ಹೊಸಾ ನಿಯಮ ಪ್ರಕಾರ ನೇಮಕಾತಿ ಮಾಡಿದರೆ 5000ಕ್ಕೊ ಹೆಚ್ಚು ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಎಐಡಿವೈಒಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.
ಹೊಸ ಆದೇಶದಿಂದ ರಾಜ್ಯದ 5000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೈಕೋರ್ಟ್ನ ಆದೇಶವನ್ನು ಅನುಸರಿಸುವ ಕಾರಣ ನೀಡಿ ಸರ್ಕಾರ ಈ ರೀತಿ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವ ಅಮಾನವೀಯ ಹಾಗೂ ಅಪ್ರಜಾತಾಂತ್ರಿಕ ನಡೆ ಖಂಡನೀಯ ಎಂದು ಎಐಡಿವೈಒ ಹೇಳಿದೆ.
ಕಳೆದ ಬಾರಿ ಧೀರ್ಘಾವಧಿ ಹೋರಾಟ ನಡೆಸಿದ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯ ಆಶ್ವಾಸನೆ ನೀಡಿದ್ದ ಸರ್ಕಾರ ಅವರನ್ನು ಈಗ ಸೇವೆಯಿಂದಲೇ ಹೊರಹಾಕಲು ಮುಂದಾಗಿದೆ. ಹಲವು ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ದುಡಿದ ಅತಿಥಿ ಉಪನ್ಯಾಸಕರಿಗೆ ಬಗೆಯುತ್ತಿರುವ ಅನ್ಯಾಯವಾಗಿದೆ ಎಂದು ಟೀಕಿಸಿದೆ.
ಹೊಸ ಆದೇಶದಿಂದ ರಾಜ್ಯದ 5000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೈಕೋರ್ಟ್ನ ಆದೇಶವನ್ನು ಅನುಸರಿಸುವ ಕಾರಣ ನೀಡಿ ಸರ್ಕಾರ ಈ ರೀತಿ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವ ಅಮಾನವೀಯ ಹಾಗೂ ಅಪ್ರಜಾತಾಂತ್ರಿಕ ನಡೆ ಖಂಡನೀಯ ಎಂದು ಎಐಡಿವೈಒ ಹೇಳಿದೆ.
ಕಳೆದ ಬಾರಿ ಧೀರ್ಘಾವಧಿ ಹೋರಾಟ ನಡೆಸಿದ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯ ಆಶ್ವಾಸನೆ ನೀಡಿದ್ದ ಸರ್ಕಾರ ಅವರನ್ನು ಈಗ ಸೇವೆಯಿಂದಲೇ ಹೊರಹಾಕಲು ಮುಂದಾಗಿದೆ. ಹಲವು ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ದುಡಿದ ಅತಿಥಿ ಉಪನ್ಯಾಸಕರಿಗೆ ಬಗೆಯುತ್ತಿರುವ ಅನ್ಯಾಯವಾಗಿದೆ ಎಂದು ಟೀಕಿಸಿದೆ.
ರಾಜ್ಯದ 5000ಕ್ಕೊ ಹೆಚ್ಚು ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.