08/06/2025 9:57 PM

Translate Language

Home » ಸಾಮಾನ್ಯ ಜ್ಞಾನ » ಇತಿಹಾಸ ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳು

ಇತಿಹಾಸ ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳು

Facebook
X
WhatsApp
Telegram

1)ಹೈದರಾಲಿ ಯ ಬಿರುದು – – – ಫತೆ ಹೈದರ್ ಬಹದ್ದೂರ್.

2)ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? – – – ಮದ್ರಾಸ್ ಒಪ್ಪಂದ. 1769.

3)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ – – – ವಾರನ್ ಹೇಸ್ಟಿಂಗ್ಸ್.

4)  3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ – – – ಕಾರ್ನವಾಲೀಸ್.

5) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ – – – – -ಲಾರ್ಡ್ ವೆಲ್ಲೆಸ್ಲಿ.

6) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು – – – – ಲಾರ್ಡ್ ವೆಲ್ಲೆಸ್ಲಿ.

7) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ – – – ಹೈದರಾಬಾದ್ ನಿಜಾಮ.

10)ಅಭಿನವ ಕಾಳಿದಾಸ – – – ಬಸಪ್ಪ ಶಾಸ್ತ್ರಿ.

11) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ – – – ಸರ್ ಬ್ಯಾರಿಕ್ಲೋಸ್.

12)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- – – – 1831.

13)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು – – – – ಮಾರ್ಕ ಕಬ್ಬನ್.

14)ಅಠಾರ ಕಛೇರಿಯನ್ನು ರದ್ದು ಮಾಡಿದವರು – – – ಮಾರ್ಕ ಕಬ್ಬನ್.

15)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ – – – – ಲಾರ್ಡ್ ವಿಲಿಯಂ ಬೆಂಟಿಂಕ್.

16)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು – – – ದಿವಾನ್ ರಂಗಾಚಾರ್ಲು.

17)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ – – – – ಕೆ.ಶೇಷಾದ್ರಿ ಅಯ್ಯರ್.

18)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ – – – ಕೆ.ಶೇಷಾದ್ರಿ ಅಯ್ಯರ್.

19)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ – – – ಬೆಂಗಳೂರು.

20) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- – – – ಮಾಧವರಾವ್.
21)ಮಿರ್ಜಾ ಇಸ್ಮಾಯಿಲ್ ಅವರ ಬಿರುದು – – – – ಅಮೀನ್ – ಉಲ್ – ಮುಲ್ಕ್.

22)ರಾಜರ್ಷಿ ಎಂಬ  ಬಿರುದು ಪಡೆದ ಮೈಸೂರಿನ ಒಡೆಯರ್ – – ನಾಲ್ವಡಿ ಕೃಷ್ಣರಾಜ ಒಡೆಯರ್.

23)ಮೈಸೂರು ಸಂಸ್ಥಾನದ ಕೊನೆಯ ದಿವಾನ್ – – – ರಾಮಸ್ವಾಮಿ ಮೊದಲಿಯಾರ್.

24)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ – – – ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.

25)ಸ್ವದೇಶಿ ಚಳುವಳಿಯ ನಾಯಕರು – – ಬಿ.ಜಿ.ತಿಲಕ್.

26)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು – – – ಹನುಮಂತ ರಾವ್ ದೇಶ್ ಪಾಂಡೆ.

27)ಕರ್ನಾಟಕ ಸಭಾ ಸ್ಥಾಪನೆಯಾದದ್ದು – – – 1916.

28)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು – – – 1915.

29)ಕರ್ನಾಟಕ ಸಭಾದ ಸ್ಥಾಪಕರು – – – ಆಲೂರು ವೆಂಕಟರಾವ್.

30)ಹಿಂದುಸ್ತಾನ್ ಸೇವಾದಳದ ಸ್ಥಾಪನೆ – – – – ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.

31)ಕರ್ನಾಟಕದ ಗಾಂಧೀ – – – ಹರ್ಡೀಕರ್ ಮಂಜಪ್ಪ.

32) ಕರ್ನಾಟಕ ಕೇಸರಿ – – – – ಗಂಗಾಧರ ರಾವ್ ದೇಶ್ ಪಾಂಡೆ.

33)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು – – – ಕರ್ನಾಟಕ ಸಿಂಹ.

34)ಬೆಂಗಳೂರಿನ ಚರಕ ಸಂಘದ ಸ್ಥಾಪಕರು – – – ಜಿ.ದೇಶ್ ಪಾಂಡೆ.

35)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು—–1916.

36)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ – – – – ಬೆಳಗಾವಿ.

37)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು – – – ಗಂಗಾಧರ ರಾವ್ ದೇಶ್ ಪಾಂಡೆ.

38)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- – – 1920

39)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- – – ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.

40)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ – – – ಅಂಕೋಲ.

41)ಕರ್ನಾಟಕದ ಬಾರ್ಡೋಲಿ – – – ಅಂಕೋಲ.

42)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು – – – ಟಿ.ಸಿದ್ದಲಿಂಗಯ್ಯ.

43)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು – – – ಶಿವಪುರ.

44)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು – – 1938 – ಶಿವಪುರ ಕಾಂಗ್ರೆಸ್.

45)ಕರ್ನಾಟಕದ ಜಲಿಯನ್ ವಾಲಾಬಾಗ್ – – – ವಿಧುರಾಶ್ವತ್ಥ.

46)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ
ಪ್ರಥಮ ಹಳ್ಳಿ – – – – ಈಸೂರು.

47)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು
ಆಗಿನ ದಿವಾನ್ – – – – 1947. .ರಾಮಸ್ವಾಮಿ ಮೊದಲಿಯಾರ್.

48)ಅರಮನೆ ಸತ್ಯಾಗ್ರಹದ ನೇತಾರ – – – ಕೆ.ಸಿ.ರೆಡ್ಡಿ.

49)ಮೈಸೂರು ರಾಜ್ಯದ ಪ್ರಥಮ
ಮುಖ್ಯಮಂತ್ರಿ – – – ಕೆ.ಸಿ.ರೆಡ್ಡಿ.

50)ಕರ್ನಾಟಕ ವಿಧ್ಯಾವರ್ಧಕ ಸಂಘ
ಹೊರಡಿಸುತ್ತಿದ್ದ ಮಾಸ ಪತ್ರಿಕೆ – – – ಸುವಾಸನೆ.


  Source: www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!