1)ಹೈದರಾಲಿ ಯ ಬಿರುದು – – – ಫತೆ ಹೈದರ್ ಬಹದ್ದೂರ್.
2)ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? – – – ಮದ್ರಾಸ್ ಒಪ್ಪಂದ. 1769.
3)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ – – – ವಾರನ್ ಹೇಸ್ಟಿಂಗ್ಸ್.
4) 3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ – – – ಕಾರ್ನವಾಲೀಸ್.
5) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ – – – – -ಲಾರ್ಡ್ ವೆಲ್ಲೆಸ್ಲಿ.
6) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು – – – – ಲಾರ್ಡ್ ವೆಲ್ಲೆಸ್ಲಿ.
7) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ – – – ಹೈದರಾಬಾದ್ ನಿಜಾಮ.
10)ಅಭಿನವ ಕಾಳಿದಾಸ – – – ಬಸಪ್ಪ ಶಾಸ್ತ್ರಿ.
11) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ – – – ಸರ್ ಬ್ಯಾರಿಕ್ಲೋಸ್.
12)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- – – – 1831.
13)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು – – – – ಮಾರ್ಕ ಕಬ್ಬನ್.
14)ಅಠಾರ ಕಛೇರಿಯನ್ನು ರದ್ದು ಮಾಡಿದವರು – – – ಮಾರ್ಕ ಕಬ್ಬನ್.
15)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ – – – – ಲಾರ್ಡ್ ವಿಲಿಯಂ ಬೆಂಟಿಂಕ್.
16)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು – – – ದಿವಾನ್ ರಂಗಾಚಾರ್ಲು.
17)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ – – – – ಕೆ.ಶೇಷಾದ್ರಿ ಅಯ್ಯರ್.
18)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ – – – ಕೆ.ಶೇಷಾದ್ರಿ ಅಯ್ಯರ್.
19)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ – – – ಬೆಂಗಳೂರು.
20) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- – – – ಮಾಧವರಾವ್.
21)ಮಿರ್ಜಾ ಇಸ್ಮಾಯಿಲ್ ಅವರ ಬಿರುದು – – – – ಅಮೀನ್ – ಉಲ್ – ಮುಲ್ಕ್.
22)ರಾಜರ್ಷಿ ಎಂಬ ಬಿರುದು ಪಡೆದ ಮೈಸೂರಿನ ಒಡೆಯರ್ – – ನಾಲ್ವಡಿ ಕೃಷ್ಣರಾಜ ಒಡೆಯರ್.
23)ಮೈಸೂರು ಸಂಸ್ಥಾನದ ಕೊನೆಯ ದಿವಾನ್ – – – ರಾಮಸ್ವಾಮಿ ಮೊದಲಿಯಾರ್.
24)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ – – – ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.
25)ಸ್ವದೇಶಿ ಚಳುವಳಿಯ ನಾಯಕರು – – ಬಿ.ಜಿ.ತಿಲಕ್.
26)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು – – – ಹನುಮಂತ ರಾವ್ ದೇಶ್ ಪಾಂಡೆ.
27)ಕರ್ನಾಟಕ ಸಭಾ ಸ್ಥಾಪನೆಯಾದದ್ದು – – – 1916.
28)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು – – – 1915.
29)ಕರ್ನಾಟಕ ಸಭಾದ ಸ್ಥಾಪಕರು – – – ಆಲೂರು ವೆಂಕಟರಾವ್.
30)ಹಿಂದುಸ್ತಾನ್ ಸೇವಾದಳದ ಸ್ಥಾಪನೆ – – – – ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.
31)ಕರ್ನಾಟಕದ ಗಾಂಧೀ – – – ಹರ್ಡೀಕರ್ ಮಂಜಪ್ಪ.
32) ಕರ್ನಾಟಕ ಕೇಸರಿ – – – – ಗಂಗಾಧರ ರಾವ್ ದೇಶ್ ಪಾಂಡೆ.
33)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು – – – ಕರ್ನಾಟಕ ಸಿಂಹ.
34)ಬೆಂಗಳೂರಿನ ಚರಕ ಸಂಘದ ಸ್ಥಾಪಕರು – – – ಜಿ.ದೇಶ್ ಪಾಂಡೆ.
35)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು—–1916.
36)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ – – – – ಬೆಳಗಾವಿ.
37)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು – – – ಗಂಗಾಧರ ರಾವ್ ದೇಶ್ ಪಾಂಡೆ.
38)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- – – 1920
39)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- – – ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.
40)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ – – – ಅಂಕೋಲ.
41)ಕರ್ನಾಟಕದ ಬಾರ್ಡೋಲಿ – – – ಅಂಕೋಲ.
42)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು – – – ಟಿ.ಸಿದ್ದಲಿಂಗಯ್ಯ.
43)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು – – – ಶಿವಪುರ.
44)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು – – 1938 – ಶಿವಪುರ ಕಾಂಗ್ರೆಸ್.
45)ಕರ್ನಾಟಕದ ಜಲಿಯನ್ ವಾಲಾಬಾಗ್ – – – ವಿಧುರಾಶ್ವತ್ಥ.
46)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ
ಪ್ರಥಮ ಹಳ್ಳಿ – – – – ಈಸೂರು.
47)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು
ಆಗಿನ ದಿವಾನ್ – – – – 1947. .ರಾಮಸ್ವಾಮಿ ಮೊದಲಿಯಾರ್.
48)ಅರಮನೆ ಸತ್ಯಾಗ್ರಹದ ನೇತಾರ – – – ಕೆ.ಸಿ.ರೆಡ್ಡಿ.
49)ಮೈಸೂರು ರಾಜ್ಯದ ಪ್ರಥಮ
ಮುಖ್ಯಮಂತ್ರಿ – – – ಕೆ.ಸಿ.ರೆಡ್ಡಿ.
50)ಕರ್ನಾಟಕ ವಿಧ್ಯಾವರ್ಧಕ ಸಂಘ
ಹೊರಡಿಸುತ್ತಿದ್ದ ಮಾಸ ಪತ್ರಿಕೆ – – – ಸುವಾಸನೆ.
Source: www.prajaprabhat.com