05. ಜಿ.25.ಬೀದರ:- ಇಂದು ಬೀದರ ಲೋಕಸಭಾ ಸಂಸದರಾದ ಶ್ರಿ ಸಾಗರ ಈಶ್ವರ ಖಂಡ್ರೆ ಅವರು ಭಾಲ್ಕಿಯಲ್ಲಿ ಪಿ.ಎಂ.ಎ.ವಾಯ ಮನೆ ಮಂಜೂರಾದ ಪತ್ರ ವಿತರಿಸಲಾಗಿದೆ.
06.ಜನೆವರಿ ರಂದು 2024-25ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದ ಪಿ.ಎಂ.ಎ.ವಾಯ್ (ಜಿ) ಅಡಿಯಲ್ಲಿ ಮಂಜೂರಿಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿಯ ತಿಳುವಳಿಕೆ ಪತ್ರ ವಿತರಣೆ ಕಾರ್ಯಕ್ರಮ ಮಾಡ್ಲಿದರೆ.
ಕಾರ್ಯಕ್ರಮವನ್ನು ಜನವರಿ 6 ರಂದು ಸಂಸದರ ಗ್ರಹ ಕಛೇರಿ ಆವರಣ ಭಾಲ್ಕಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.