09/06/2025 7:57 PM

Translate Language

Home » ಲೈವ್ ನ್ಯೂಸ್ » ಇಂದು ರಾಜ್ಯದಲ್ಲಿ ವಾಯುಭಾರ ಕುಸಿತ ದುರ್ಬಲ: IMD ವಿವಿಧೆಡೆ ಮಳೆ, ಚಳಿ ಎಚ್ಚರಿಕೆ.

ಇಂದು ರಾಜ್ಯದಲ್ಲಿ ವಾಯುಭಾರ ಕುಸಿತ ದುರ್ಬಲ: IMD ವಿವಿಧೆಡೆ ಮಳೆ, ಚಳಿ ಎಚ್ಚರಿಕೆ.

Facebook
X
WhatsApp
Telegram


ಬೆಂಗಳೂರು, ಡಿ.26: ಕರ್ನಾಟಕ ರಾಜ್ಯದ್ಯಂತ ಹವಾಮಾನ್ ಇಲಾಖೆ ವರ್ಧಿ ಪ್ರಕಾರ ರಾಜ್ಯದಲ್ಲಿ ಕೆಲ್ವಾ ಜಿಲ್ಲೆಗಳಲ್ಲಿ ಚಳಿ ಮಳಿ ಮತ್ತು ಗಾಳಿ ವಾತಾವರಣ ನಿರ್ಮಾಣವಾಗಿದೆ. ಹೀಗಿದ್ದರೂ ಮುಂದಿನ ಎರಡು ರಿಂದ ಆರು ದಿನಗಳ ಕಾಲ ರಾಜ್ಯದಲ್ಲಿ ಒಂದಷ್ಟು ಜಿಲ್ಲೆಗಳಲ್ಲಿ ಜೋರು ಮಳೆಯ ಸಾಧ್ಯತೆ ಇದೆ.

ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಗದಗ, ಬಳ್ಳಾರಿ, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಡಿಸೆಂಬರ್ 27 ರ ನಾಳೆ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಾಮರಾಜನಗರ, ಕೊಡಗು, ದಾವಣಗೆರೆ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

   IMD ವರದಿ ಪ್ರಕಾರ ಕಾರಣ ತಮಿಳುನಾಡು ಹಾಗೂ ಆಂಧ್ರ ಕರಾವಳಿ ಭಾಗಕ್ಕೆ ಅಪ್ಪಳಿಸಿರುವ ಚಂಡಮಾರುತದ ಪರಿಚಲನೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಲ್ ಕೊಲ್ಲಿ ಭಾಗದಲ್ಲಿ ನಿರ್ಮಾಣವಾಗಿದ್ದ ಹವಾಮಾನ ವೈಪರಿತ್ಯವು ಕರಾವಳಿಯತ್ತ ಸಾಗಿ ಬಂದಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿದ್ದ ವಾಯುಭಾರ ಕುಸಿತವು ಚಂಡಮಾರುತ ಪರಿಚಲನೆಯಾಗಿ ಬದಲಾಗಿದೆ. ಇದರ ತೀವ್ರ ಗಾಳಿಯು ಬುಧವಾರ ಡಿ.25ರಂದು ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡು ಕರಾವಳಿಯ ನೈಋತ್ಯ ಭಾಗದತ್ತ ಸ್ಪಷ್ಟ ಬಿರುಗಾಳಿಯು ಸಾಗಿ ಬಂದಿದೆ.


ಈ ಚಂಡಮಾರುತ ಪರಿಚಲನೆಯು ಈಗಿರುವ ಸ್ಥಳದಿಂದ ವಾಯುವ್ಯಕ್ಕೆ ಚಲಿಸಿ ಮತ್ತು ದಕ್ಷಿಣ ಆಂಧ್ರಪ್ರದೇಶ ಹಾಗೂ ಪಕ್ಕದ ನೈಋತ್ಯ ಬಂಗಾಲ ಕೊಲ್ಲಿಯ ಮೇಲೆ ಸಾಗಿ ಇಂದು ಗುರುವಾರ ಡಿಸೆಂಬರ್ 26ರಂದು ದುರ್ಬಲಗೊಳ್ಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥರು, ಹವಾಮಾನ ತಜ್ಞರು ಅಧಿಕೃತ ಮಾಹಿತಿ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ದೀನಲೋ ಅವಮಾನ ವರದಿ ಪ್ರಕಾರ ರಾಜ್ಯದಲ್ಲಿ ಮಾಹಿತಿ ಪ್ರಕಾರ ಎಚ್ಚರಿಕೆ ಪ್ರಕಟಿಸ್ಲಾಗಿದೆ.

Author

2 Comments

  1. ಮಾಹಿತಿ ಉಪಯುಕ್ತ ಇದೆ ಸರ್ ಆದರೆ,,, ಬರವಣಿಗೆ ದೋಷ ಅಲ್ಲಲ್ಲಿ ಇದೇ…. ಸ್ಪಷ್ಟತೆ ಇರಲಿ 👍🏽

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!