09/06/2025 12:03 AM

Translate Language

Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕ ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲು!

ಅತಿಥಿ ಉಪನ್ಯಾಸಕ ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲು!

Facebook
X
WhatsApp
Telegram

ಧಾರವಾಡ.28.ಮಾರ್ಚ್.25:ಗೆ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು 2 ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ ಅವರಿಗೆ ಯಾವುದೇ ಭಧ್ರತೆ ಇಲ್ಲ ಗೌರವಧನ್ ಸಮಯೋನುಸರ್ ಸಿಗುತ್ತಿಲ್ಲ ಏಕಮಾತ್ರ ಸರ್ಕಾರಮೇಲೆ ವಿಶ್ವಾಸವಿಟ್ಟು ಕೆಲಸ ಮಾಡ್ತಿದಾರೆ ಸರ್ಕಾರದ ಹುಸಿ ಭರೋಸೆ ಗಳಗ ಮೇಲೆ ವಿಶ್ವಾಸ ವಿಟ್ಠು ಕೆಲಸ ಮಾಡ್ತಿದಾರೆ ಆದರೆ ಸರ್ಕಾರ 2022 ರಲ್ಲಿ ವೇತನ ಪರಿಸ್ಟ್ರೀತ ಮಾಡಿದೆ ಈಗ ಅತಿಥಿ ಉಪನ್ಯಾಸಕರು ಪರಿಷ್ಕೃತ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ ಜರುಗಿದೆ.

ಈ ಚಿಕನ್ ಕಬಾಬ್ ತಿನ್ನಲು 5,500 ರೂ. ಕೊಡಬೇಕಾ..? ರೆಸ್ಟೋರೆಂಟ್ ಮಾಲೀಕ ಕೊಟ್ಟ ಕಾರಣಕ್ಕೆ ಗ್ರಾಹಕ ಶಾಕ್

ಪ್ರತಿಭಟನೆ ವೇಳೆ‌ ಅತಿಥಿ ಉಪನ್ಯಾಸಕ ಅಸ್ವಸ್ಥರಾಗಿದ್ದು, ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೌದು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆಡಳಿತ ಕಚೇರಿ ಎದುರು ಪರಿಷ್ಕೃತ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ವಿವಿಧ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಉಪನ್ಯಾಸಕ ಮಹದೇವ ಆರ್ಯರ್ ಅವರು ಎದೆನೋವಿನಿಂದ ತೀವ್ರ ಅಸ್ವಸ್ಥರಾಗಿದ್ದಾರೆ. ಕೂಡಲೇ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇವರು ಕರ್ನಾಟಕ ವಿಶ್ವವಿದ್ಯಾಲಯ ಯೋಗಾ ವಿಭಾಗದ ಉಪನ್ಯಾಸಕರಾಗಿದ್ದರು ಎನ್ನಲಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!