02/08/2025 12:12 PM

Translate Language

Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಹೋರಾಟ,21 ಬದಲಾಗಿ 22. ಜುಲೈ ‘ರಂದು…

ಅತಿಥಿ ಉಪನ್ಯಾಸಕರ ಹೋರಾಟ,21 ಬದಲಾಗಿ 22. ಜುಲೈ ‘ರಂದು…

Facebook
X
WhatsApp
Telegram

ಗದಗ.20.ಜುಲೈ.25:ಗೆ ಅತಿಥಿ ಉಪನ್ಯಾಸಕರ ವೃತ್ತಿ ಬಾಂಧವರೇ ದಿ.21-7-2025 ರಂದು ನಡೆಯಬೇಕಿದ್ದ ಅತಿಥಿ ಉಪನ್ಯಾಸಕರ ಹೋರಾಟ. ಅಂದು ನರಗುಂದ “ರೈತ ಹುತಾತ್ಮ ದಿನಾಚರಣೆ”  ಇರುವುದರಿಂದ ಮಾನ್ಯ ಪೊಲೀಸ್ ಇಲಾಖೆಯವರು ಅಂದು.

ನಮ್ಮ ಬಹಳಷ್ಟು ಸಿಬ್ಬಂದಿಗಳು.ನರಗುಂದ ಬಂದು ಬಸ್ತ್ ಗೆ ಹೊಗುತ್ತಾರೆ.ಹಾಗಾಗಿ .ದಯವಿಟ್ಟು ದಿ.22-7-2025 ರಂದು ಹೋರಾಟ ಮಾಡಿ ಎಂದು ವಿನಂತಿಸಿದ  ಮೇರೆಗೆ ಹಾಗೂ  ತೋಂಟದಾರ್ಯ ಮಠದ ಪೂಜ್ಯ ಶ್ರೀ ಡಾ.ಸಿದ್ದರಾಮ ಶ್ರೀ ಗಳು ಮತ್ತು ವೀರೇಶ್ವರ  ಪುಣ್ಯಾಶ್ರಮದ ಪೂಜ್ಯ ಶ್ರೀ ಡಾ.ಕಲ್ಲಯ್ಯಜ್ಜನವರ.

ಅಪ್ಪಣೆಯ ಮೇರೆಗೆ ದಿ.22-7-2025 ರಂದು ಮಂಗಳವಾರ ದಿವಸ ತಾವೆಲ್ಲರೂ ಗದಗ ಜಿಲ್ಲೆಗೆ ಆಗಮಿಸಿ ಹೋರಾಟವನ್ನು ಯಶಸ್ವಿ ಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ..ಜೈ ಭುವನೇಶ್ವರಿ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!