ಚೆನ್ನಾಗಿರಿಯಲ್ಲಿ.25.ಮೇ.25:- ಚೆನ್ನಾಗಿರಿಯಲ್ಲಿ ಇರುವಂತಹ ಗಾಂಧಿ ವೃತ್ತದಲ್ಲಿರುವ ಟೀ ಕ್ಯಾಂಟೀನ್ ಮಾಲಿಕ ಇವನ ಮಗನಾದ ಸುರೇಶ್ ಎಂಬಾತ ಶುಕ್ರವಾರ ಸರಿಸುಮಾರು 5:00 ಗಂಟೆಗೆ ಟೀ ಕುಡಿಯುವ ಸಮಯದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಯಾವ ದೇಶದವರುಅವರನ್ನ ನೀವು ಪೋಜಿಸುತ್ತಾ ಇರುವುದರಿಂದ ನೀವು ಹೀಗೆ ಇರುವುದು ಎಂದು ಉಡಾಫೆ ಮಾತನ್ನು ಹಾಡಿರುತ್ತಾನೆ. ಅದರ ಸಲುವಾಗಿ ಸಮುದಾಯದ ಜನ ಹಾಗೂ ಮುಖಂಡರುಗಳು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಎಫ್ಐರಾಗಿದ್ದರು ಸಹ ಅವನ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಬಂಧಿಸಿ ಹಾಗೆ ಬಿಟ್ಟಿರುತ್ತಾರೆ ಮಾಡಿ ಹಾಗೆ ಬಿಟ್ಟಿರುತ್ತಾರೆ ಇದರ ಸಲುವಾಗಿ ಹಿರಿಯ ಮುಖಂಡರುಗಳು ಹಾಗೂ ಸಮಾಜದ ಎಲ್ಲಾ ಬಂಧು ಬಾಂಧವರು ಈ ವಿಷಯವಾಗಿ ತುಂಬಾ ಕಟುವಾದ ಅಂತಹ ಹೋರಾಟರೂಪಿಸಬೇಕಾಗಿ ತಮ್ಮಲ್ಲಿ ಮನವಿ ಹಾಗೂ ಅಂಗಡಿ ಮಾಲೀಕತ್ವವನ್ನು ರದ್ದುಗೊಳಿಸಿ ಅಂಗಡಿ ಇಂದ ಗಡಿಪಾರು ಮಾಡಬೇಕೆಂದು ಎಲ್ಲರೂ ಸಹ ಇತರ ಸಲುವಾಗಿ ಹೋರಾಟವಾಗಿರುತ್ತದೆ ಎಲ್ಲರೂ ಸ್ವಪ್ರೇರಣೆಯಿಂದ ಭಾಗವಹಿಸಬೇಕಾಗಿ ತಮ್ಮಲ್ಲಿ ಮನವಿ
