4,689 ಅತಿಥಿ ಉಪನ್ಯಾಸಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.03.ಜೂನ್.25:-;ನೇಶೈಕ್ಷಣಿಕಸಾಲಿನಲ್ಲಿರಾಜ್ಯದಸರ್ಕಾರಿಪದವಿಪೂರ್ವಕಾಲೇಜುಗಳಲ್ಲಿಖಾಲಿಯಿರುವ 4689ಉಪನ್ಯಾಸಕರುಗಳಹುದ್ದೆಗಳಿಗೆಅತಿಥಿಉಪನ್ಯಾಸಕರುಗಳನ್ನುನೇಮಕಮಾಡಿಕೊಳ್ಳುವಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಉಲ್ಲೇಖಿತ (01) ರಸರ್ಕಾರದಆದೇಶದಲ್ಲಿ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳು , ಬಡ್ತಿ , ವಯೋನಿವೃತ್ತಿ . ನಿಧನ ಹಾಗೂ ಇತರೆ ಕಾರಣಗಳಿಂದ ತೆರವಾಗಬಹುದಾದ ಉಪನ್ಯಾಸಕರ ಹುದ್ದೆಗಳು ಹಾಗೂ ಹೊಸ ಸಂಯೋಜನೆಗಳಿಗೆ ಹುದ್ದೆ ಮಂಜೂರಾಗದ ವಿಷಯಗಳಿಗೆ ನೇಮಕ ಮಾಡಿಕೊಳ್ಳಬೇಕಾದ ಅತಿಥಿ ಉಪನ್ಯಾಸಕರು ಒಟ್ಟು 4689 ಉಪನ್ಯಾಸಕರ ಹುದ್ದೆಗಳಿಗೆ ಮಾಸಿಕ ರೂ . 14,000/- ( ಹದಿನಾಲ್ಕು ಸಾವಿರ ಮಾತ್ರ ) ರಂತೆ ಗೌರವಧನದ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಆದೇಶಿಸಲಾಗಿದ್ದು , ಮಾರ್ಚ್ -2026 ಅಂತ್ಯದವರೆಗೂ ಖಾಲಿಯಾಗುವ ಹುದ್ದೆಗಳಿಗೆ , ಕಾರ್ಯಭಾರ ಕಡಿಮೆ ಇರುವ ವಿವಿಧ ವಿಷಯಗಳ ಉಪನ್ಯಾಸಕರುಗಳನ್ನು ಸರಿದೂಗಿಸಿದ ನಂತರ ಲಭ್ಯವಾಗುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲು ಅನುಮತಿಸಿದೆ .

ಸರ್ಕಾರಿಪದವಿಪೂರ್ವಕಾಲೇಜುಗಳಲ್ಲಿಖಾಲಿಯಿರುವವಿವಿಧವಿಷಯಗಳಉಪನ್ಯಾಸಕರಹುದ್ದೆಗಳನ್ನುಕಡಿಮೆಕಾರ್ಯಭಾರವಿರುವವಿಷಯಗಳಉಪನ್ಯಾಸಕರುಗಳಿಂದಸರಿದೂಗಿಸಿದನಂತರಉಳಿದಹುದ್ದೆಗಳಿಗೆಉಪನ್ಯಾಸಕರನ್ನುನೇಮಕಮಾಡಿಕೊಳ್ಳಬೇಕಾದಸಂಖ್ಯೆಸಂಯೋಜನೆಯನ್ನುಮಂಜೂರುಮಾಡಿಹುದ್ದೆಮಂಜೂರುಮಾಡದವಿಷಯಗಳಿಗೆಅತಿಥಿಉಪನ್ಯಾಸಕರನ್ನುನೇಮಕಮಾಡಿಕೊಳ್ಳಬೇಕಾದಸಂಖ್ಯೆಯನ್ನುಹಾಗೂನೇಮಕಮಾಡಿಕೊಳ್ಳಬೇಕಾದಒಟ್ಟುಅತಿಥಿಉಪನ್ಯಾಸಕರಸಂಖ್ಯೆಮಾಹಿತಿಯನ್ನುಒದಗಿಸುವಂತೆಉಲ್ಲೇಖ (02) ರಲ್ಲಿಜಿಲ್ಲಾಉಪನಿರ್ದೇಶಕರುಗಳಿಗೆಕೋರಲಾಗಿತ್ತು. ಅದರಂತೆಉಲ್ಲೇಖ (03) ರಪತ್ರಗಳಲ್ಲಿರಾಜ್ಯದಎಲ್ಲಾಜಿಲ್ಲಾಉಪನಿರ್ದೇಶಕರುಗಳುಮಾಹಿತಿಒದಗಿಸಿರುತ್ತಾರೆ.

ಸರ್ಕಾರದಆದೇಶಸಂಖ್ಯೆಇಡಿ 72 ಎಸ್‌ಟಿಬಿ 2016 ದಿನಾಂಕ: 04-07-2016 ರಲ್ಲಿನಿಗಧಿಪಡಿಸಿರುವಷರತ್ತಿಗೊಳಪಟ್ಟುಮತ್ತುಸರ್ಕಾರಿಪದವಿಪೂರ್ವಕಾಲೇಜುಗಳಲ್ಲಿ 2025-26 ನೇಶೈಕ್ಷಣಿಕಸಾಲಿನಅವಧಿಗೆಖಾಲಿಯಿರುವಬೋಧಕಹುದ್ದೆಗಳಿಗೆದುರಾಗಿಒಟ್ಟು 4689 ಅತಿಥಿಉಪನ್ಯಾಸಕರನ್ನುಅನುಬಂಧದಲ್ಲಿಸೂಚಿಸಿರುವಸಂಖ್ಯೆಗೆಅನುಗುಣವಾಗಿನೇಮಕಾತಿಮಾಡಿಕೊಳ್ಳಲುಅನುಮತಿನೀಡಿದೆ. 2025-26 ನೇಸಾಲಿನಆಯವ್ಯಯಲೆಕ್ಕಶೀರ್ಷಿಕೆ: 2202-02-109-0-13-324 Honorarium ರಡಿಗೌರವಧನಪಾವತಿಗಾಗಿಒದಗಿಸಿರುವಅನುದಾನದಿಂದಭರಿಸುವುದು. ಈಗಸರ್ಕಾರದಿಂದಅನುಮತಿನೀಡಲಾಗಿರುವಸಂಖ್ಯೆಗೆಅನುಗುಣವಾಗಿಮಾತ್ರನೇಮಕಮಾಡಿಕೊಳ್ಳತಕ್ಕದ್ದು. ಹೆಚ್ಚುವರಿನೇಮಕಾತಿಗೆಯಾವುದೇಪ್ರಸ್ತಾವನೆಸಲ್ಲಿಸತಕ್ಕದ್ದಲ್ಲಈಮೂಲಕತಿಳಿಸಿದೆ.

ಅತಿಥಿಉಪನ್ಯಾಸಕರನ್ನುನೇಮಕಮಾಡಿಕೊಳ್ಳುವಾಗಈಕೆಳಕಂಡಅಂಶಗಳನ್ನುಗಮನದಲ್ಲಿಟ್ಟುಕೊಂಡುನೇಮಕಮಾಡಿಕೊಳ್ಳಲುಸೂಚಿಸಿದೆ.

1. ಉಪನ್ಯಾಸಕರನೇಮಕಾತಿಕುರಿತುಇಲಾಖೆಯವೃಂದಮತ್ತುನೇಮಕಾತಿನಿಯಮಗಳಅನುಸಾರಪರಿಶೀಲಿಸಿಅರ್ಹಅಭ್ಯರ್ಥಿಗಳನ್ನುಮಾತ್ರಅತಿಥಿಉಪನ್ಯಾಸಕರಾಗಿನೇಮಕಮಾಡಿಕೊಳ್ಳುವುದು.

2. ಜಿಲ್ಲಾವ್ಯಾಪ್ತಿಯಲ್ಲಿಬರುವಸರ್ಕಾರಿಪದವಿಪೂರ್ವಕಾಲೇಜುಗಳಲ್ಲಿಕಡಿಮೆಕಾರ್ಯಭಾರಹೊಂದಿರುವವಿಷಯಗಳಉಪನ್ಯಾಸಕರನ್ನುಜಿಲ್ಲೆಯಇತರೆಸರ್ಕಾರಿಪದವಿಪೂರ್ವಕಾಲೇಜುಗಳಲ್ಲಿಖಾಲಿಯಿರುವಹುದ್ದೆಗಳಿಗೆನಿಯೋಜಿಸಿದನಂತರಉಳಿಕೆಹುದ್ದೆಗಳಿಗೆಮಾತ್ರಅತಿಥಿಉಪನ್ಯಾಸಕರನ್ನುನೇಮಿಸುವುದು.

3. ಉಪನ್ಯಾಸಕರೇಇಲ್ಲದಿರುವಕಡೆಹಾಗೂನಿಯೋಜನೆಯಂತಹಬದಲಿವ್ಯವಸ್ಥೆಮಾಡಲುಸಾಧ್ಯವಿಲ್ಲದಿರುವಕಡೆಮಾತ್ರಅತಿಥಿಉಪನ್ಯಾಸಕರನ್ನುಉಪಯೋಗಿಸಿಕೊಳ್ಳಬಹುದು.

4. ಪ್ರತಿಅತಿಥಿಉಪನ್ಯಾಸಕರಿಗೆವಾರದಲ್ಲಿಗರಿಷ್ಠ 10 ಗಂಟೆಗಳಕಾರ್ಯಭಾರವನ್ನುಮಾತ್ರನಿರ್ವಹಿಸಲುಅನುಮತಿನೀಡಬಹುದು.

5. ಯಾವುದೇಕಾಲೇಜಿನಲ್ಲಿಪ್ರತಿವಿಷಯದಲ್ಲಿವಾರದಲ್ಲಿ 10/12 ಗಂಟೆಗಳಿಗಿಂತಹೆಚ್ಚುಕಾರ್ಯಭಾರವಿದ್ದಲ್ಲಿಇಬ್ಬರುಅತಿಥಿಉಪನ್ಯಾಸಕರನ್ನುಉಪಯೋಗಿಸಿಕೊಳ್ಳಬಹುದು.

6. ಈಅತಿಥಿಉಪನ್ಯಾಸಕರಸೇವೆಯನ್ನುಖಾಯಂಉಪನ್ಯಾಸಕರನೇಮಕಾತಿ/ವರ್ಗಾವಣೆ/ನಿಯೋಜನೆಆಗುವವರೆಗೆಅಥವಾ 2025-26 ನೇಶೈಕ್ಷಣಿಕವರ್ಷದಅಂತ್ಯದವರೆಗೆಇವೆರಡರಲ್ಲಿಯಾವುದುಮೊದಲೋಅಲ್ಲಿಯವರೆಗೆಮಾತ್ರಬಳಸಿಕೊಳ್ಳತಕ್ಕದ್ದು.

7. ಸರ್ಕಾರದನಿಯಮಗಳಲ್ಲಿಈಅವಧಿಯಲ್ಲಿಖಾಯಂಉಪನ್ಯಾಸಕರುನೇಮಕಾತಿ/ವರ್ಗಾವಣೆ/ನಿಯೋಜನೆಹೊಂದಿಕರ್ತವ್ಯಕ್ಕೆಹಾಜರಾದತಕ್ಷಣದಿಂದಅತಿಥಿಉಪನ್ಯಾಸಕರಕಾರ್ಯನಿರ್ವಹಣೆಯುತಂತಾನೆರದ್ದಾಗುತ್ತದೆ.

8. ಪ್ರಾಚಾರ್ಯರಬೋಧನಾವಿಷಯವೇಇರುವಹುದ್ದೆಖಾಲಿಇದ್ದಲ್ಲಿ, ಅಂತಹಹುದ್ದೆಯಕಾರ್ಯಭಾರವುವಾರದಲ್ಲಿ 10 ಗಂಟೆಗೆಮೀರದಿದ್ದಲ್ಲಿಅತಿಥಿಉಪನ್ಯಾಸಕರಸೇವೆಯನ್ನುಬಳಸುವಂತಿಲ್ಲ.

9. ಆಯಾವಿಷಯದಲ್ಲಿಅತಿಥಿಉಪನ್ಯಾಸಕರಾಗಿಕಾರ್ಯನಿರ್ವಹಿಸಲುಒಬ್ಬರಿಗಿಂತಹೆಚ್ಚುವ್ಯಕ್ತಿಗಳುಮುಂದೆಬಂದಲ್ಲಿಅಂತಹವರಪೈಕಿಸ್ನಾತಕೋತ್ತರಪದವಿಯಲ್ಲಿಹೆಚ್ಚಿನಅಂಕಪಡೆದವರನ್ನುಆಯಾಕಾಲೇಜಿನಪ್ರಾಚಾರ್ಯರುಹಾಗೂಕಾಲೇಜಿನಹಿರಿಯಉಪನ್ಯಾಸಕರುಇರುವಸಮಿತಿಯಮೂಲಕಆಯ್ಕೆಮಾಡತಕ್ಕದ್ದು.

10. ಅತಿಥಿಉಪನ್ಯಾಸಕರಿಗೆನೀಡುವಗೌರವಧನವನ್ನುಲೆಕ್ಕಶೀರ್ಷಿಕೆ “2202-02-109-0-13-324 (ಗೌರವಧನ)” ಇದರಡಿಭರಿಸುವುದು. ಯಾವುದೇಇತರೆಮೂಲಗಳಿಂದಅತಿಥಿಉಪನ್ಯಾಸಕರಿಗೆಗೌರವಸಂಭಾವನೆಯನ್ನುಪಾವತಿಸಿಇಲಾಖೆಯಿಂದಬಿಡುಗಡೆಮಾಡಲಾಗುವಅನುದಾನವನ್ನುಮರುಹೊಂದಾಣಿಕೆಮಾಡಿರುವಕುರಿತುಯಾವುದೇದೂರುಗಳುಸ್ವೀಕೃತವಾದಲ್ಲಿಇಲಾಖೆಯುಅಂತಹವರವಿರುದ್ಧನಿಯಮಾನುಸಾರಸೂಕ್ತಕ್ರಮಜರುಗಿಸಲಾಗುವುದು.

11. ಆಯಾಶೈಕ್ಷಣಿಕವರ್ಷಗಳಲ್ಲಿಬಿಡುಗಡೆಯಾಗುವಅತಿಥಿಉಪನ್ಯಾಸಕರಗೌರವಸಂಭಾವನೆಯನ್ನುಆಯಾಆರ್ಥಿಕವರ್ಷದೊಳಗೆಸೆಳೆಯುವಂತೆಸೂಚಿಸಿದೆ. ಆಯಾಆರ್ಥಿಕವರ್ಷದಲ್ಲಿಸೆಳೆಯದೇಅನುದಾನವ್ಯಾಪಗತವಾಗಿಮುಂದಿನಆರ್ಥಿಕವರ್ಷದಲ್ಲಿಹೆಚ್ಚುವರಿಅನುದಾನಕೋರಲುಅವಕಾಶವಿರುವುದಿಲ್ಲ.

12. ಅತಿಥಿಉಪನ್ಯಾಸಕರುಗಳಸೇವೆಯನ್ನುಬಳಸಿಕೊಳ್ಳುವಾಗಅವರಿಗೆಸಕ್ಷಮಪ್ರಾಧಿಕಾರದಆದೇಶವಿಲ್ಲದೆಯಾವುದೇಆದೇಶವನ್ನುನೀಡಬಾರದು. ಇವರಹೆಸರುಗಳನ್ನುಖಾಯಂಸಿಬ್ಬಂದಿಯಹಾಜರಾತಿವಹಿಯಲ್ಲಿನಮೂದಿಸಬಾರದು. ಗೌರವಧನವಿತರಿಸಿದ್ದಕ್ಕೆಅವರಿಂದಸೂಕ್ತರಸೀದಿಯನ್ನುಪಡೆದುಕೊಳ್ಳುವುದು.

13. ಈರೀತಿನೇಮಕಮಾಡಿಕೊಂಡಉಪನ್ಯಾಸಕರಿಗೆಯಾವುದೇರೀತಿಯಸೇವಾಪ್ರಮಾಣಪತ್ರನೀಡಬಾರದುಹಾಗೂಸೇವಾಪುಸ್ತಕತೆರೆಯಬಾರದು. ಅಲ್ಲದೆಹಾಜರಾತಿಯನ್ನುಪ್ರತ್ಯೇಕವಾಗಿಪ್ರಾಚಾರ್ಯರೇನಿರ್ವಹಿಸತಕ್ಕದ್ದು.

14. ಯಾವುದೇಸರ್ಕಾರಿ/ ಅನುದಾನಿತಪದವಿಪೂರ್ವಕಾಲೇಜುಗಳಲ್ಲಿಸಂಸ್ಥೆಯಲ್ಲಿಕಾರ್ಯನಿರ್ವಹಿಸುತ್ತಿರುವವರನ್ನುಅತಿಥಿಉಪನ್ಯಾಸಕರಾಗಿನೇಮಿಸಿಕೊಳ್ಳತಕ್ಕದ್ದಲ್ಲ. ಈರೀತಿಆಯ್ಕೆಯಾಗುವಅತಿಥಿಉಪನ್ಯಾಸಕರು, ಅತಿಥಿಉಪನ್ಯಾಸಕರಾಗಿಸಲ್ಲಿಸುವಸೇವೆಯುಇತರೆಯಾವುದೇಸರ್ಕಾರಿಸೇವಾಸಕ್ರಮಾತಿಗೆಪರಿಗಣಿಸತಕ್ಕದ್ದಲ್ಲ.

15. ದೀರ್ಘಾವಧಿರಜೆಯಿಂದಉಂಟಾಗುವಖಾಲಿಹುದ್ದೆಗೆಅಥವಾಅನಧಿಕೃತಗೈರುಹಾಜರಿಯಿಂದಉಂಟಾಗುವಖಾಲಿಹುದ್ದೆಗಳಿಗೆನೇಮಕಮಾಡಿಕೊಳ್ಳಬಾರದು.

16. ನೇಮಕಮಾಡಿಕೊಂಡಅತಿಥಿಉಪನ್ಯಾಸಕರವಿವರಗಳನ್ನುಮಾತ್ರಕಡ್ಡಾಯವಾಗಿಜಿಲ್ಲಾಉಪನಿರ್ದೇಶಕರಿಗೆಕಳುಹಿಸತಕ್ಕದ್ದು. ಈಕಚೇರಿಗೆಯಾವುದೇಅಡಕಗಳನ್ನುಕಳುಹಿಸಕೂಡದು.

17. ಸರ್ಕಾರಿಪದವಿಪೂರ್ವಕಾಲೇಜುಗಳಲ್ಲಿಕಡಿಮೆಕಾರ್ಯಭಾರವಿರುವವಿಷಯಗಳಉಪನ್ಯಾಸಕರುಗಳನ್ನುಜಿಲ್ಲೆಯಅವಶ್ಯಕಸರ್ಕಾರಿಪದವಿಪೂರ್ವಕಾಲೇಜುಗಳಲ್ಲಿಕಾರ್ಯಭಾರಸರಿದೂಗಿಸಲುತಿಳಿಸಿದೆ. ಸಂಬಂಧಿಸಿದಕಾಲೇಜಿನಪ್ರಾಂಶುಪಾಲರುಗಳುಸದರಿಮಾಹಿತಿಯನ್ನುಜಿಲ್ಲಾಉಪನಿರ್ದೇಶಕರುಗಳಿಗೆಒದಗಿಸತಕ್ಕದ್ದು.

18. ಕಡಿಮೆಕಾರ್ಯಭಾರವಿರುವವಿಷಯಗಳಉಪನ್ಯಾಸಕರುಗಳನ್ನುಬೇರೆಸರ್ಕಾರಿಪದವಿಪೂರ್ವಕಾಲೇಜುಗಳಲ್ಲಿಸರಿದೂಗಿಸಲುಸಾಧ್ಯವಿಲ್ಲದಪಕ್ಷದಲ್ಲಿಅಂತಹಉಪನ್ಯಾಸಕರುಗಳಮಾಹಿತಿಯನ್ನುಇಲಾಖೆಗೆತಪ್ಪದೇಸಲ್ಲಿಸತಕ್ಕದ್ದು.

19. ಕಡಿಮೆಕಾರ್ಯಭಾರವಿರುವವಿಷಯಗಳಉಪನ್ಯಾಸಕರುಗಳನ್ನುಜಿಲ್ಲೆಯಅವಶ್ಯಕಸರ್ಕಾರಿಪದವಿಪೂರ್ವಕಾಲೇಜುಗಳಲ್ಲಿಕಾರ್ಯಭಾರಸರಿದೂರಿಸಲುಸಂಬಂಧಿಸಿದಕಾಲೇಜಿನಪ್ರಾಂಶುಪಾಲರುಗಳುಮಾಹಿತಿಯನ್ನುಜಿಲ್ಲಾಉಪನಿರ್ದೇಶಕರುಗಳಿಗೆಒದಗಿಸದಿದ್ದಲ್ಲಿಅಥವಾಅಂತಹವಿಷಯಗಳಉಪನ್ಯಾಸಕರನ್ನುಜಿಲ್ಲಾಉಪನಿರ್ದೇಶಕರುಸರಿದೂಗಿಸಲುಬಳಸಿಕೊಳ್ಳದೇಅತಿಥಿಉಪನ್ಯಾಸಕರನ್ನುನೇಮಕಮಾಡಿಕೊಂಡು, ಅತಿಥಿಉಪನ್ಯಾಸಕರಗೌರವಧನವನ್ನುದುರುಪಯೋಗಪಡಿಸಿಕೊಳ್ಳುವುದುಕಂಡುಬಂದಲ್ಲಿ, ಅಂತಹಅಧಿಕಾರಿಗಳಮೇಲೆನಿಯಮಾನುಸಾರಶಿಸ್ತುಕ್ರಮಜರುಗಿಸಲುಸರ್ಕಾರಕ್ಕೆಶಿಫಾರಸ್ಸುಮಾಡಲಾಗುವುದು.

20. ಈಹಿಂದಿನಶೈಕ್ಷಣಿಕಸಾಲಿನಲ್ಲಿಅತಿಥಿಉಪನ್ಯಾಸಕರನ್ನುನೇಮಕಾತಿಮಾಡಿಕೊಳ್ಳುವಾಗಸರ್ಕಾರದನಿಯಮಗಳನ್ನುಹಾಗೂಇಲಾಖೆಯನಿರ್ದೇಶನವನ್ನುಪಾಲಿಸದೇ, ಅಂದರೆ, ಕಾರ್ಯಭಾರವನ್ನುಸರಿದೂಗಿಸದೇಅಥವಾಅವಶ್ಯಕತೆಇಲ್ಲದೇಇರುವಕಾಲೇಜುಗಳಿಗೂಸಹಅತಿಥಿಉಪನ್ಯಾಸಕರನ್ನುನೇಮಕಾತಿಮಾಡಿಗೌರವಧನವನ್ನುವಿತರಿಸಿರುವುದಾಗಿಗುರುತರವಾದಆಪಾದನೆಗಳನ್ನು/ದೂರುಗಳನ್ನುಅನೇಕಜಿಲ್ಲಾಉಪನಿರ್ದೇಶಕರಮೇಲೆಇಲಾಖೆಯಲ್ಲಿಸ್ವೀಕೃತಗೊಂಡಿರುತ್ತದೆ. ಈಹಿನ್ನೆಲೆಯಲ್ಲಿಸದರಿಅಂಶಗಳನ್ನುಗಮನದಲ್ಲಿಟ್ಟುಕೊಂಡುಸರ್ಕಾರದನಿಯಮಹಾಗೂಇಲಾಖೆಯನಿರ್ದೇಶನಗಳನ್ನುಪಾಲಿಸಲುಆದೇಶಿಸಿದೆ. ತಪ್ಪಿದಲ್ಲಿ, ಅಂತಹಜಿಲ್ಲಾಉಪನಿರ್ದೇಶಕರು/ಪ್ರಾಂಶುಪಾಲರಮೇಲೆನಿಯಮಾನುಸಾರಸರ್ಕಾರಕ್ಕೆಶಿಸ್ತುಕ್ರಮಜರುಗಿಸಲುಸರ್ಕಾರಕ್ಕೆಶಿಫಾರಸ್ಸುಮಾಡಲಾಗುವುದು.

prajaprabhat

Recent Posts

ವಿದ್ಯಾರ್ಥಿ ವೇತನ ಕೈಪಿಡಿ: ಮಿರೇ ಅಸೆಟ್ ಫೌಂಡೇಷನ್‌

ಮಿರೇ ಅಸೆಟ್ ಫೌಂಡೇಷನ್‌ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…

2 hours ago

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

2 hours ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

2 hours ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

2 hours ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

3 hours ago

ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ’ ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…

5 hours ago