ಕಮಲನಗರ.01.ಮಾರ್ಚ್.25: ಕಮಲನಗರ ತಾಲೂಕಿನ ಬೆಂಬ್ರಾ ಗ್ರಾಮದಲ್ಲಿ ರೈತ ನರಸೀಂಗರಾವ ನಾಮದೇವೆರಾವ ಲೋಣೆ (44) ಸಾ: ಬೆಂಬ್ರಾ ಇಂದು ದಿನಾಂಕ 27/03/2025 ರಂದು ಬೆಳಗೆ,, 6 ಗಂಟೆಗೆ ಹೊಲಕ್ಕೆ ಹೊಗಿ ಬರುತ್ತೆನೆ ಅಂತ ಹೇಳಿ ಮನೆಯಿಂದ ಹೊಗಿದರು ನಂತರ ನಾನು ನಮ್ಮ ಭಾಗಾದಿ ಅನುಸಯಾ ಕೂಡಿ ಹೊಲಕ್ಕೆ ಹೋಗಿದೆವು ನಾವು ಹೊಲಕ್ಕೆ ಹೋಗುವಷ್ಟರಲ್ಲಿ ನನ್ನ ಗಂಡ ನಮ್ಮ ಹೊಲದಲ್ಲಿ.. ಇದ್ದ ಮಾವಿನ ಮರಕ್ಕೆ ಹಗ್ನ,ದಿಂದ ನೇಣು ಹಾಕಿಕೊಂಡು ಜೊತು ಬಿದಿದನ್ನು ನೋಡಿ ಇನ್ನು ಜೀವ ಇರಬಹುದು ಅಂತ ಇನ್ನರೂ ಕೂಡಿ ಮರದಿಂದ ಇಳಿಸಿ ನೋಡಲು ಮೃತ ಪಟ್ಟಿದರು.
ಮಕ್ಕಳು:- 1) ಒಂ 15 ವರ್ಷ, 2) ಫಾನೇಶ್ವರ 13 ವರ್ಷದವನು ಇರುತ್ತಾನೆ ನಮ್ಮಗೆ ನಮ್ಮೂರ ಶೀವಾರವ ಹೋಲ ಸ.ನಂ 29 ರಲ್ಲಿ.. 3 ಎಕ್ಕರೆ ಜಮೀನು ಇದ್ದು ಅಲ್ಲದೆ ನನ್ನ ಅತ್ತೆ ಮಾವ ಕೊಡಾ ನಮ್ಮ ಹತ್ರಾನೆ ಇರುವುದರಿಂದ ಅವರ ಹೆಸರಿನಲಿ ಇರುವ 2 ಎಕರೆ ಜಮಿನು ಸಾಗುವಳಿ ನನ್ನ ಗಂಡ ಮಾಡುತ್ತಿದ್ದರು.
ನನ್ನ ಗಂಡ ಹೊಲದ ಮೇಲೆ ಮಾಡಿದ ಸಾಲಾ ಹೇಗೆ ತಿರಿಸಬೇಕು ಎಂಬ ಚಿಂತೆಯಲಿ.. ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ವರ್ಷದಿಂದ ವರ್ಷಕ್ಕೆ ಸಾಲದ ಬಡ್ಡಿ ಹೆಚ್ಚಾಗುತ್ತಿತ್ತು. ಮತ್ತೊಂದೆಡೆ ತಮ್ಮ ಜಮೀನಿನಲ್ಲಿ ಸಾಲ ಮಾಡಿ ಬೆಳೆದಿದ್ದ ಬೆಳೆಗಳು ಸರಿಯಾದ ದರ ಸಿಗದೆ ಪ್ರತಿ ಬಾರಿಯೂ ನಷ್ಟದ ಸುಳಿಗೆ ಸಿಲುಕಿದ್ದರು. ಇದರಿಂದ ತೀವ್ರ ಮನನೊಂದು ಆತ್ಮಹತ್ಯೆಗೆ ಶರಣ್ ಆಗಿದ್ದಾರೆ.
ಸಂಬಂಧ ಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…
ಬೆಂಗಳೂರು.09.ಜೂನ್.25:- ನ್ಯಾಯಮೂರ್ತಿ ಡಾ:ಹೆಚ್.ಎನ್.ನಾಗಮೋಹನ್ ದಾಸ್, ಏಕ ಸದಸ್ಯ ಆಯೋಗ ರಾಜ್ಯ ಸರ್ಕಾರದಿಂದ 'ಪರಿಶಿಷ್ಟ ಜಾತಿ ಒಳ ಮೀಸಲಾತಿ' ಸಮೀಕ್ಷಾ ಕಾರ್ಯ…
ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಸೇರಿದಂತೆ ಅಂತರರಾಷ್ಟ್ರೀಯ ಕಾರ್ಯಕರ್ತರು ಮತ್ತು ಮಾನವೀಯ ನೆರವಿನೊಂದಿಗೆ ಗಾಜಾ ಪಟ್ಟಿಗೆ ಪ್ರವೇಶಿಸುವ ದತ್ತಿ…
ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2025-26ನೇ ಸಾಲಿಗೆ ವಿಷಯವಾರು ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳು ನೇಮಕ ಮಾಡಿಕೊಳ್ಳಲು…
ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…
ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…