ಬೀದರ.15.ಏಪ್ರಿಲ್.25:- ಹುಮನಾಬಾದ ತಾಲೂಕಿನ ಹುಡುಗಿ ಗ್ರಾಮದಲ್ಲಿ ಜಗಜ್ಯೋತಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ರವರ ಹಾಗೂ ವೀರವೈರಾಗ್ಯನಿಧಿ ಅಕ್ಕಮಹಾದೇವಿ ರವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ *ಶ್ರೀ ರಾಜಶೇಖರ ಬಿ ಪಾಟೀಲ್* ರವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ *ಶ್ರೀ ಭೀಮರಾವ ಬಿ ಪಾಟೀಲ್* ರವರು ಪಾಲ್ಗೂಂಡು ಜಗಜ್ಯೋತಿ ಬಸವೇಶ್ವರ ಮತ್ತು ವೀರವೈರಾಗ್ಯನಿಧಿ ಅಕ್ಕಮಹಾದೇವಿ ಮೂರ್ತಿ ಪೂಜ್ಯರ ಸಮ್ಮುಖದಲ್ಲಿ ಅನಾವರಣ ಗೂಳಿಸಿ ವೇದಿಕೆ ಕಾರ್ಯಕ್ರಮವನ್ನು ಪೂಜ್ಯರ ಸಮ್ಮುಖದಲ್ಲಿ ದೀಪಬೆಳಗಿಸುವ ಮೂಲಕ ಚಾಲನೆ ನೀಡಿ ವಿಶ್ವಗುರು ಬಸವೇಶ್ವರರ ಹಾಗೂ ಅಕ್ಕಮಹಾದೇವಿ ರವರ ಕುರಿತು ಮಾತನಾಡಿದ್ದರು.
ಪೂಜ್ಯ ಶ್ರೀ ಷ.ಬ್ರ.ವಿರುಪಾಕ್ಷ ಶಿವಾಚಾರ್ಯರು (ಹಿರೇಮಠ ಸಂಸ್ದಾನ ಹುಡುಗಿ),ಪೂಜ್ಯ ಶ್ರೀ ಗುರುಬಸವ ಪಟ್ಟದೇವರು, (ಹಿರೇಮಠ ಸಂಸ್ಥಾನ ಭಾಲ್ಕಿ),ಪೂಜ್ಯ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಸ್ವಾಮಿಜಿ, ( ಬಸವ ಧರ್ಮ ಪಿಠ ಬಸವಕಲ್ಯಾಣ ,ಶ್ರೀ ಚನ್ನಮಲ್ಲ ದೇವರು, (ವೀರಕ್ತ ಮಠ ಹುಡುಗಿ) , ವಿಧಾನ ಪರಿಷತ್ ಸದಸ್ಯರಾದ ಶ್ರೀ ಭೀಮರಾವ ಬಿ ಪಾಟೀಲ್ ರವರು ,
ಶ್ರೀಮತಿ ಸುಜಾತಾ ಪ್ರದೀಪ್, ಗ್ರಾ.ಪಂ,ಅಧ್ಯಕ್ಷರು ಹುಡುಗಿ,
ಶ್ರೀ ಬಸವರಾಜ ಧನ್ನುರ, (ಜಿಲ್ಲಾಧಕ್ಷ್ಯರು ಜಾಗತಿಕ ಲಿಂಗಾಯತ ಮಹಾಸಭಾ) ಕಂಟೆಪ್ಪಾ ದಾನಾ ,ಅಣ್ಣರಾವ ಪಾಟೀಲ್ ,ಸೋಮನಾಥ ಪಾಟೀಲ್ ,ಬಸವತೀರ್ಥಪ್ಪ ಸಿಂಧನಕೇರಾ , ಮಲ್ಲಿಕಾರ್ಜುನ ಸೀಗಿ ,ಮಹಾದೇವಪ್ಪ ಕೌಡಿ ,ಗೌರಿ ಶಂಕರ ಪರ್ತಾಪೂರ ,ಪ್ರದೀಪ , ಕರಬಸಪ್ಪ ಹಳ್ಳಿಖೇಡ, ಶ್ರೀಧರ ಸಿದ್ದಣ್ಣ , ಮಾಣಿಕಪ್ಪ ಸಿದ್ದಣ್ಣ , ಅಮಿತ ಸಿದ್ದಣ್ಣ , ಆನಂದ ಸೈನೀರ್ ,ಗುರು ಮುಗುಳಿ , ಶಿವಕುಮಾರ ಮಾಶೆಟ್ಟಿ , ಕಾಶಿನಾಥ ದಾನಾ,ಕರಬಸಪ್ಪ ಮಲಶೆಟ್ಟಿ ,ಕಾಶಿನಾಥ ಶಿವಶೆಟ್ಟಿ ,ಮಲ್ಲಿಕಾರ್ಜುನ ಸಂಗಮಕರ , ಶಶಿಕಾಂತ ಕೂಡ್ಲಿ ,ಶಂಕರರಾವ ನಂದಿ ,ಪ್ರಭು ಮಾಳನಾಯಕ ,ಪ್ರಭಾಕರ ಮೇತ್ರೆ ,ಮಾಣಿಕರತನ ದೇವಣಿ ,ರಾಜು ಹುಗ್ಗಿ ,ಅನೀಲ ಕನಶೆಟ್ಟಿ ,ಶಿವಕುಮಾರ ಗದ್ದಿ ,ಅಶೋಕ ಮುಲಗಿ ,ಪ್ರಕಾಶ ಸಿದ್ದಣ್ಣ ,ಶಿವಕುಮಾರ ಹುಗ್ಗಿ ,ಸಂಗಮೇಶ ಮೂಲಗೆ ,ಮಾಣಿಕರಾವ ಪವಾರ , ಮಲ್ಲಿಕಾರ್ಜುನ ಮಹೇಂದ್ರಕರ್, ಮಹೇಶ ಭಾಗಿರಥಿ ,ವಿಜಯಕುಮಾರ ಪಾಂಚಾಳ ,ರೋಹಿತ ಬಿರಾದರ , ರಾಜಶೇಖರ ಸಿದ್ದಣ್ಣ , ಸಿದ್ದಯ್ಯಾ ಸ್ವಾಮಿ ,ವೀರೆಶ ಸಿಂಧನಕೇರಾ , ರಾಘವೇಂದ್ರ ಮೆಲದ್ದೂಡ್ಡಿ ,ಸಂಗಮೇಶ ಮೇಲದೂಡ್ಡಿ ,ಕರಬಸಪ್ಪ ಹಳ್ಳಿಖೇಡ , ವಿರೇಶ ತಳವಾಡ ,ವಿರೇಶ ರಾಚಪ್ಪನೂರ , ಬಸವರಾಜ ಮುಗಳಿ , ಹಿರಿಯ ತಾಯಂದಿರು ,ಯುವಕ ಮಿತ್ರರು , ಕಾರ್ಯಕ್ರಮದ ಆಯೋಜಕರು , ಪದಾಧಿಕಾರಿಗಳು , ಗ್ರಾಮಪಂಚಾಯತನ ಗೌರವಾನ್ವಿತ ಸದಸ್ಯರು , ಬಸವಾಭಿಮಾನಿಗಳು ,ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…
ಉತ್ತರಾಖಂಡದ ಗರ್ವಾಲ್ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…
ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…
ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…
ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…
ಸಿಕ್ಕಿಂ ಸರ್ಕಾರವು ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ ಸಿಲುಕಿರುವ ಸ್ಥಳೀಯರು, ಪ್ರವಾಸಿ ಟ್ಯಾಕ್ಸಿ ಚಾಲಕರು ಮತ್ತು ಕೆಲವು ಸರ್ಕಾರಿ ಅಧಿಕಾರಿಗಳನ್ನು ವಾಯು…