ಬೀದರ.18.ಫೆಬ್ರುವರಿ.25:- ಬೀದರ ವಿಭಾಗದ ವ್ಯಾಪ್ತಿಯಲ್ಲಿನ ಔರಾದ (ಬಿ), ಭಾಲ್ಕಿ, ಬೀದರ ತಾಲೂಕಿನ ವಿದ್ಯುತ್ ಗ್ರಾಹಕರು ವಿದ್ಯುತ್ ಸಂಬಂಧಿತ ದೂರುಗಳಿಗೆ ಜೇಸ್ಕಾಂ ಕಂಪನಿಯ ಅಧಿಕಾರಿಗಳಿಗೆ ಸಂಪರ್ಕಿಸಬೇಕೆಂದು ಬೀದರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಅವರು ತಿಳಿಸಿದ್ದಾರೆ.
ಔರಾದ ಉಪ ವಿಭಾಗ:
ಔರಾದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಮೊಬೈಲ್ ಸಂಖ್ಯೆ: 9448274619, ಔರಾದ (9449597392), ಚಿಂತಾಕಿ (9449597395), ಕಮಲನಗರ (9449597394), ಖೆರ್ಡಾ (9480845775), ಮುಧೋಳ (ಬಿ) (9480845728), ಸಂತಪೂರ (9449597393), ಠಾಣಾಕುಸನೂರ (9449597396), ವಡಗಾಂವ (9480845804).
ಭಾಲ್ಕಿ ಉಪ ವಿಭಾಗ: ಭಾಲ್ಕಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು.
ಮೊಬೈಲ್ ಸಂಖ್ಯೆ (9448274617), ಭಾಲ್ಕಿ (ಯು) (9449597386-9480845691), ಹಲಬರ್ಗಾ (9449597388), ಬ್ಯಾಲಹಳ್ಳಿ (9449597389), ಸಾಯಿಗಾಂವ (9449597391), ಅಂಬೇಸಂಗಾವಿ (9480845557), ಕೆ.ಚಿಂಚೋಳಿ (9449597390), ಬಾಂತಂಬ್ರಾ (9449597387), ಮೆಹಕರ (9945411657), ನಿಟ್ಟೂರ (9480845682).
ಬೀದರ ಉಪ ವಿಭಾಗ: ಬೀದರ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ)
ಮೊಬೈಲ್ ಸಂಖ್ಯೆ: (9448470119), ಡಿ-1 (9449597380-9480845532), ಡಿ-2 (9449597381-9480845506), ಡಿ-3 (9449597382-9449597383), ಡಿ-4 (9449597383-9480845560), ಡಿ-5 (9449597384-9480845863), ಡಿ-6 (9480847068), ಮನ್ನಳ್ಳಿ. (9449597385), ಜನವಾಡ. (9480845611), ಚಿಮಕೊಡ. (9480845828).
ಕಮಠಾಣ ಉಪ ವಿಭಾಗ: ಕಮಠಾಣ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ)
ಮೊಬೈಲ್ ಸಂಖ್ಯೆ: (9448470119), ಕಮಠಾಣಾ (9449597397), ಬಗದಲ್ (9449597398), ಅಣದೂರ (9449597399), ಮರಕುಂದಾ (9480845613).
ಹೆಚ್ಚಿನ ಮಾಹಿತಿಗಾಗಿ ಬೀದರ ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ)
ಇವರ ಮೊಬೈಲ್ ಸಂಖ್ಯೆ: 9448359017 ಹಾಗೂ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: 1912 ನಂಬರ್ಗೆ ಕರೆ ಮಾಡಿ ತಮ್ಮ ದೂರುಗಳನ್ನು ನೋಂದಾಯಿಸಿಕೊಂಡು ತಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೀದರ ಜಿಲ್ಲೆಯ ವಿವಿಧ ತಾಲೂಕಾಗಳ ಸಹಾಯವಾಣಿ ಸಂಖೆಗಳು.
ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…
ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…
ಉತ್ತರಾಖಂಡದ ಗರ್ವಾಲ್ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…
ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…
ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…
ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…