ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಹಿಂದುಗಳ ಹೊಸ ವರ್ಷದಲ್ಲಿ ರೈತರ ಜೀವನದಲ್ಲಿ ಹೊಸತನವನ್ನು ತರಲಿ…..
ಕಲ್ಯಾಣ ಕರ್ನಾಟಕದ ಶಾಶ್ವತ ನೀರಾವರಿ ಹೋರಾಟ ಸಮಿತಿ ಕಲಬುರ್ಗಿ ಬೀದರ್ ಯಾದಗಿರಿ
ಹಸಿವು ನೀಗಿಸುವ ಭೂಮಿಯು ಬೀಳು ಬಿಟ್ಟು ಫಲವೇನು ಮಧ್ಯಮ ಕೆರೆ ಸಣ್ಣಕೆರೆಗಳಲ್ಲಿ ಜಲವಿದ್ದು ಫಲವೇನು ಭೀಮಾ ಏತ ನೀರಾವರಿ, ಅಮರ್ಜಾ, ಚುಳೂಕಿ ನಾಲ, ಕಾರಂಜ, ಚಂದ್ರಂಪಳ್ಳಿ, ಕೆಳದಂಡೆ ಮುಲ್ಲಾಮಾರಿ, ಮೇಲ್ದಂಡೆ ಮುಲ್ಲಾಮರಿ, ಗಂಡೂರಿನಾಲ, ಬೆಣ್ಣೆ ತೊರೆ, ಹತ್ತಿಕುಣಿ ಅಣೆಕಟ್ಟುಗಳಿದ್ದು ಫಲವೇನು. ಅನ್ನದಾತನಿಗೆ ಸಿಗದ ಜೀವಜಲ ಇದ್ದರೇನು. ಹಸಿದವರಿಗೆ ಅನ್ನ ನೀಡಿ ದಣಿದವರಿಗೆ ನೀರು ಕೊಟ್ಟ ರೈತರ ಮೇಲೆ ಕರುಣೆ ಇರಲಿ. ಹಸಿರಿಂದ ನಾಡು ಕಂಗೊಳಿಸಲಿ ರೈತ ದೇಶದ ಅಸ್ತಿ ಅವನ ಏಳಿಗೆಯೇ ದೇಶದ ಸಂಪತ್ತು. ನೀರಿನ ಸಮರ್ಪಕ ಕಾಲುವೆಗಳ ಬಳಕೆ. ನೀರಾವರಿಯ ಉದ್ದೇಶಗಳ ಬಗ್ಗೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ ಇಂತಿ
ಭೀಮಶೆಟ್ಟಿ ಮುಕ್ಕಾ ಭೀಮಾ ಮಿಷನ್ ಅಧ್ಯಕ್ಷರು
ಮಿರೇ ಅಸೆಟ್ ಫೌಂಡೇಷನ್ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…
ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…
ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ…
ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…
ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…
ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…