ಭಾರತೀಯ ಜನತಾ ಪಕ್ಷದ ವತಿದಯಿಂದ ನಮ್ಮ ಭೂಮಿ ನಮ್ಮ ಹಕ್ಕು ವಕ್ಫ್ ಬೋರ್ಡ್ ಹಠವ ಹಾಗೂ ಕಾಂಗ್ರೆಸ್ ಸರ್ಕಾರದ ಪ್ರಯೋಜಿತ ವಕ್ಫ್ ಅಕ್ರಮದ ವಿರುದ್ಧ ಇಂದು ಬೃಹತ್ ಆಂದೊಲನ್ ಪಾಲಗೊಂಡ ಕ್ಷಣ… #
*ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೀದರ್ ಜಿಲ್ಲೆ*
ಆತ್ಮೀಯರೇ …
*”ವಕ್ಫ್ ಅಕ್ರಮದ ವಿರುದ್ಧ ಬೃಹತ್ ಹೋರಾಟ”*
*”ನಮ್ಮ ಭೂಮಿ ನಮ್ಮ ಹಕ್ಕು” ನಮ್ಮ ಭೂಮಿಯನ್ನು ವಕ್ಫ್ ಎಂಬ ಕರಾಳ ಹಸ್ತದಿಂದ ರಕ್ಷಿಸೋಣ.*
ಕಾಂಗ್ರೆಸ್ ಕಬಳಿಕೆಯ ಕುತಂತ್ರದ ವಿರುದ್ಧ ನಮ್ಮ ಹೋರಾಟ, *ಬನ್ನಿ ರೈತ ಬಾಂಧವರೇ, ಸರ್ವ ಸಂಘ ಸಂಸ್ಥೆಯ ಪದಾಧಿಕಾರಿಗಳೇ, ಬುದ್ಧಿಜೀವಿಗಳೇ, ತಾಯಂದಿರೇ, ಅಕ್ಕತಂಗಿಯರೇ ನಾಗರಿಕ ಬಂಧುಗಳೇ ಪಕ್ಷದ ಕಾರ್ಯಕರ್ತರೇ, ಅವರಿವರೆನ್ನದೆ ಪ್ರತಿಯೊಬ್ಬರೂ ಬನ್ನಿ ಜೊತೆಯಾಗೋಣ, ವಕ್ಫ್ ಕರಾಳ ಕಾನೂನಿನ ಅಂತ್ಯಕ್ಕೆ ನೂತನ ಕಾಯ್ದೆ ತರುತ್ತಿರುವ ಶ್ರೀ ನರೇಂದ್ರ ಮೋದಿಯವರನ್ನು ಬೆಂಬಲಿಸೋಣ
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…
ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…
ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…
ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…