ಬೀದರ.23.ಜುಲೈ.25:- ಬೀದರ ಜಿಲ್ಲೆಯ ಬಹುಜನ ಸಮಾಜ ಪಕ್ಷ – BSP ಎಲ್ಲಾ ಕಾರ್ಯಕರ್ತರ ಜೊತೆ ಬೀದರ್ ಜಿಲ್ಲಾ ಮಟ್ಟದ ಸಮೀಕ್ಷಾ ಬೈಠಕ್ ನಡೆಸಲು ಸೆಂಟ್ರಲ್ ಸ್ಟೇಟ್ ಕೋಆರ್ಡಿನೇಟರ್ ಆದ ಮಾನ್ಯ ಅಥರ್ ಸಿಂಗ್ ರಾವ್ ಮಾಜಿ MLC ಮತ್ತು ಇನ್ನೊರ್ವ ಸೆಂಟ್ರಲ್ ಸ್ಟೇಟ್ ಕೋಆರ್ಡಿನೇಟರ್ ಆದ ಮಾನ್ಯ ಕಲ್ಲಪ್ಪ ಆರ್ ತೊರವಿ,ರಾಜ್ಯಉಸ್ತುವಾರಿಗಳಾದ ಮಾನ್ಯ ಗಂಗಾಧರ್ ಬಹುಜನ್,ರಾಜ್ಯಾಧ್ಯಕ್ಷರಾದ ಮಾನ್ಯ ಎಂ. ಕೃಷ್ಣಮೂರ್ತಿ ಹಾಗು ಎಲ್ ಆರ್ ಬೋಸ್ಲೆ, ಮಹಾದೇವ ಧನ್ನಿ ರಾಜ್ಯ ಪ್ರಧಾನಕಾರ್ಯದರ್ಶಿಗಳು ಮತ್ತು ರಾಜ್ಯ ಕಾರ್ಯದರ್ಶಿಗಳಾದ ಜ್ಞಾನೇಶ್ವರ ಸಿಂಗಾರೆ,ಅಶೋಕ್ ಮಂಠಳಕರ್,ಭಾಗವಹಿಸಲಿದ್ದಾರೆ ಆದಕಾರಣ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಹಾಗೂ ವಿಧಾನಸಭಾ ಕ್ಷೇತ್ರದ ಎಲ್ಲಾ ಹಂತದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿಕೆ.
ಸ್ಥಳ :- ಮಂಗಲಪೇಟ್ ಹಬ್ಬಸಿಕೋಟೆ ಅತಿಥಿ ಗೃಹ ಬೀದರ. ದಿನಾಂಕ:- 30-07-2025*
ಸಮಯ:- ಬೆಳಿಗ್ಗೆ – 11-00 ಗಂಟೆಗೆ
ಎಲ್ಲರಿಗೂ ಭೀಮ ಸ್ವಾಗತ…
*ಕಪಿಲ್ ಗೊಡಬೋಲೇ*
*ಜಿಲ್ಲಾಧ್ಯಕ್ಷರು ಬಿಎಸ್ಪಿ ಬೀದರ**
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ, ನೆಟ್/ಕೆ-ಸೆಟ್/ಪಿಎಚ್.ಡಿ. ಮತ್ತು ಹಿಂದಿನ ಅನುಭವವನ್ನು ಆಧರಿಸಿರುತ್ತವೆ. ಕೆಲವು ಸಂದರ್ಭಗಳಲ್ಲಿ, ವೃತ್ತಿಪರ…
ಬೀದರ.02.ಆಗಸ್ಟ್.25:- ಬೀದರ್ ನಗರಸಭೆಯನ್ನು ಮೇಲ್ದರ್ಜೆಗೇರಿಸಿದ ಈ ಹಿಂದೆ ಮಂಜೂರಾದ ಹುದ್ದೆಗಳ ಜೊತೆಗೆ ಷರತ್ತಿಗೊಳಪಟ್ಟು ವಿವಿಧ ವೃಂದಗಳ 344 ಹೊಸ ಹುದ್ದೆಗಳನ್ನು…
ಹೊಸ ದೆಹಲಿ.02.ಆಗಸ್ಟ್.25:- 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿಂದಿ ಚಿತ್ರ 12ನೇ ಫೇಲ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಇಂದು…
ಹೊಸ ದೆಹಲಿ.02.ಆಗಸ್ಟ್.25:- ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ನವದೆಹಲಿಯಲ್ಲಿ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದರು.…
ಪುಣೆ.02.ಆಗಸ್ಟ್.25:- ಪುಣೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು…
ಮುಂಬೈ ಗೋಕುಲಾಷ್ಟಮಿಯ ಸಂದರ್ಭದಲ್ಲಿ ಮುಂಬರುವ ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸುವ 1.5 ಲಕ್ಷ ಗೋವಿಂದರಿಗೆ ಮಹಾರಾಷ್ಟ್ರ ಸರ್ಕಾರ ವಿಮಾ ರಕ್ಷಣೆಯನ್ನು…