ಬೀದರ ನಗರಸಭೆ: ಅರ್ಜಿ ಆಹ್ವಾನ

ಬೀದರ.25.ಜುಲೈ.25:- 2022-23ನೇ ಸಾಲಿನ ಎಸ್.ಎಫ್.ಸಿ. ಮತ್ತು 2024-25ನೇ ಸಾಲಿನ ನಗರಸಭೆ ನಿಧಿ 24.10%, 7.25% ಮತ್ತು 5% ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವೈಯಕ್ತಿಕ ಫಲಾನುಭವಿಗಳ ಬಡವರ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಜನೆಗಳ ವಿವರ: ಎಸ್‍ಎಫ್‍ಸಿ-ನಗರಸಭೆ ವ್ಯಾಪ್ತಿಯ ಅಂಗವೀಕಲ ಜನರಿಗೆ ಹಣಕಾಸಿನ ಸಹಾಯ ಧನ(7.25% ಯೋಜನೆ), ನಗರಸಭೆ ನಿಧಿ- ಐಎಎಸ್/ಕೆಎಎಸ್ ಪರೀಕ್ಷಯ ತೈಯಾರಿ ಮಾಡಲು ಬಯಸುವ ಪರಿಶಿಷ್ಟ ಜಾತಿಯ ಆಕಾಂಕ್ಷಿಗಳಿಗೆ/ವಸತಿ ನಿಲಯಗಳಿಗೆ ಪುಸ್ತಕಗಳ (ಐಎಎಸ್/ಕೆಎಎಸ್ ಪರೀಕ್ಷಯ ತೈಯಾರಿಗೆ ಪೂರಕವಾಗುವ ಅಧ್ಯಯನ ಸಾಮಗ್ರಿ) ವಿತರಣೆ, ಪರಿಶಿಷ್ಟ ಜಾತಿಯ ತರಕಾರಿ/ಹಣ್ಣು ಮಾರಾಟಗಾರರಿಗೆ ತಳ್ಳುಗಾಡಿ ವಿತರಣೆ, ಅನಾರೋಗ್ಯದಿಂದ ಹಾಸಿಗೆ ಹಿಡಿದು ಕುಟುಂಬದ ನಿರ್ವಹಣೆ ಸಾಧ್ಯವಾಗದ ಪರಿಶಿಷ್ಟ ಜಾತಿಯ ರೋಗಿಗಳಿಗೆ ಸಹಾಯಧನ/ಶಸ್ತ್ರ ಚಿಕಿತ್ಸೆಗೆ ಒಳಗಾದ ಕಡುಬಡವರಿಗೆ ಸಹಾಯ ಧನ ನಿಡುವುದು, ನಗರಸಭೆ ನಿಧಿ (ಟಿ.ಎಸ್.ಪಿ.) ಪರಿಶಿಷ್ಟ ಪಂಗಡದ  ತರಕಾರಿ/ಹಣ್ಣು ಮಾರಾಟಗಾರರಿಗೆ ತಳ್ಳುಗಾಡಿ ವಿತರಣೆ, ಐಎಎಸ್/ಕೆಎಎಸ್ ಪರೀಕ್ಷಯ ತೈಯಾರಿ ಮಾಡಲು ಬಯಸುವ ಪರಿಶಿಷ್ಟ ಪಂಗಡದ ಆಕಾಂಕ್ಷಿಗಳಿಗೆÉ/ವಸತಿ ನಿಲಯಗಳಿಗೆ ಪುಸ್ತಕಗಳ (ಐಎಎಸ್/ಕೆಎಎಸ್ ಪರೀಕ್ಷಯ ತೈಯಾಗೆ ಪೂರಕವಾಗುವ ಅಧ್ಯಯನ ಸಾಮಗ್ರಿ) ವಿತರಣೆ, ನಗರಸಭೆ ನಿಧಿ(5%)- ಐಎಎಸ್/ಕೆಎಎಸ್ ಪರೀಕ್ಷಯ ತೈಯಾರಿ ಮಾಡಲು ಬಯಸುವ ಅಂಗವೀಕಲ ಆಕಾಂಕ್ಷಿಗಳಿಗೆÉ/ವಸತಿ ನಿಲಯಗಳಿಗೆ ಪುಸ್ತಕಗಳ (ಐಎಎಸ್/ಕೆಎಎಸ್ ಪರೀಕ್ಷಯ ತೈಯಾಗೆ ಪೂರಕವಾಗುವ ಅಧ್ಯಯನ ಸಾಮಗ್ರಿ) ವಿತರಣೆ, ಅಂಗವೀಕಲರು  ಸ್ವಯಂ ಉದ್ಯೋಗ ಮಾಡಿಕೋಳ್ಳಲು ಕಂಪ್ಯೂಟರ್‍ಗಳ ವಿತರಣೆ.

ಅರ್ಹರು ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ: 14-08-2025 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೀದರ ನಗರಸಭೆಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

prajaprabhat

Recent Posts

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

4 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

10 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

10 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

11 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

11 hours ago

9ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ

ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…

11 hours ago