ಬೀದರ.13.ಜುಲೈ.25:- ಬೀದರ ತಾಲೂಕಿನ ರೇಕುಳಗಿ ಪಿಕೆಪಿಎಸ್ ನಿರ್ದೇಶಕರ ಚುನಾವಣೆ ಶುಕ್ರವಾರ ದಿನಾಂಕ ೧೧-೭-೨೦೨೫ ರಂದು ನಡೆಯಿತು. ಇದರಲ್ಲಿ ಖಿಜರ್ ಸಾಹೇಬ್ ಪೆನಾಲ್ಗೆ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.
೧೦ ನಿರ್ದೇಶಕರು ಆವಿರೋಧ ಆಯ್ಕೆಗೊಂಡಿರುತ್ತಾರೆ. ಮಲ್ಲಿಕಾರ್ಜುನ ಹಚ್ಚಿ ರೇಕುಳಗಿ, ದೇವೇಂದ್ರ ಬಂಬೋಳಗಿ ಮತ್ತು ಈಶ್ವರ ರೇಕುಳಗಿ, ಶಿವಕುಮಾರ ಬೊಂಬಳಗಿ ಅವರ ಮಧ್ಯೆ ಪೈಪೋಟಿ ನಡೆದಿತ್ತು. ಇವರಲ್ಲಿ ಶಿವಕುಮಾರ ಬೊಂಬಳಗಿ ೨೬೬ ಮತ ಪಡೆದು ಗೆಲುವು ಸಾಧಿಸಿದ್ದಾರೆ. ಮಲ್ಲಿಕಾರ್ಜು ಹಚ್ಚಿ ಅವರು ೯೫ ಮತ ಪಡೆದು ಸೋಲನ್ನು ಅನುಭವಿಸಿದ್ದಾರೆ. ಅದೇ ರೀತಿ ಈಶ್ವರ ರೇಕುಳಗಿ ೩೦೬ ಮತ ಪಡೆದು ಗೆಲುವನ್ನು ಪಡೆದುಕೊಂಡಿರುತ್ತಾರೆ. ದೇವೇಂದ್ರ ಬಂಬಳಗಿ ಕೇವಲ ೩೨ ಮತಗಳನ್ನು ಪಡೆದು ಸೋಲು ಕಂಡಿರುತ್ತಾರೆ.
ಆಯ್ಕೆಯಾದ ನಾಮ ನಿದೇರ್ಶಕರುಗಳು :
ಸೈಯದ್ ಖಜರ ಹುಸೇನಿ, ಶಿವಕುಮಾರ ಬಸಪ್ಪಾ, ಈಶ್ವರ ಶರಣಪ್ಪಾ, ಅರ್ಜುನ್ ನಾಗಣಿ, ಶಂಕರ ಕುಂಬಾರ್, ನೇಮತ ಅಲಿ, ನಾಗಪ್ಪಾ, ಭೀಮಣ್ಣ ಮುಸ್ತರಿ ಮಖಬುಲ್ ಪಟೇಲ್, ನೀಲಮ್ಮ ಭೀಮಣ್ಣ, ಗೋದಾವರಿ ಕಾಶಿನಾಥ, ಉಮೇಶ್ ಬಸಪ್ಪ ಪಿಕೆಪಿಎಸ್ ನಿರ್ದೇಶಕರುಗಳಾಗಿ ಆಯ್ಕೆಯಾಗಿರುತ್ತಾರೆ.
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…