ಬೀದರನಲ್ಲಿ ಎಕೆಬಿಎಂಎಸ್‌ನಿoದ ಉತ್ತಮ ಕೆಲಸ ನಡೆಯುತ್ತಿದೆ : ಎಸ್. ರಘುನಾಥ.

ಸಚಿವ ದಿನೇಶ ಗುಂಡುರಾವ, ಅಧ್ಯಕ್ಷ ಎ. ಜಯಸಿಂಹರನ್ನು ಭೇಟಿ ಮಾಡಿದ ಬೀದರ ಎಕೆಬಿಎಂಎಸ್ ತಂಡ

ಬೀದರ.28.ಜೂನ್.25:- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಜಿಲ್ಲಾಧ್ಯಕ್ಷರಾದ ವೆಂಕಟೇಶ ಕುಲಕಣ ð ಗುರುವಾರದಂದು ಬೆಂಗಳೂರಿನಲ್ಲಿ ರಾಜ್ಯ ಅಧ್ಯಕ್ಷ ಎಸ್. ರಘೂನಾಥ ಅವರನ್ನು ಭೇಟಿ ಮಾಡಿ  ಜಿಲ್ಲೇಯಲ್ಲೆ  ನಡೆಯುತ್ತಿರುವ ಎಕೆಬಿಎಂಎಸ್ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಬೀದರನಲ್ಲಿ  ಬ್ರಾಹ್ಮಣ ಸಮುದಾಯದವರಿಗೆ  ಸಮುದಾಯ ಭವನಕ್ಕಾಗಿ ಸ್ಥಳ ವಿಕ್ಷಣೆ ಕೂಡಾ ಮಾಡಲಾಗಿದ್ದು ಅದು ತೆಗೆದುಕೊಳ್ಳುವ ಸಮಯದಲ್ಲಿ ತಾವು ಸಹಕರಿಬೇಕು ಅಲ್ಲದೇ ಬೀದರನಲ್ಲಿ   ಎಕೆಬಿಎಂಎಸ್ ಕಛೇರಿ ಉದ್ಘಾಟನೆಗೆ ಬರಬೇಕೆಂದು ಮನವಿ ಮಾಡಿದರು.

ಈ ಸಮಯದಲ್ಲಿ ರಾಜ್ಯ ಅಧ್ಯಕ್ಷ  ಎಸ್ ರಘುನಾಥ ಅವರು ಮಾತನಾಡಿ  ಬೀದರ ಜಿಲ್ಲೇಯಲ್ಲಿ ಉತ್ತಮ ರೀತಿಯಿಂದ ಕೆಲಸ ಮಾಡುತ್ತಿದ್ದು ಇನ್ನೂ ಹೆಚ್ಚಿನ ರೀತಿಯಿಂದ ಕೆಲಸ ಮಾಡಿ ಸಮುದಾಯದ ಅಭಿವೃದ್ದಿಗೆ ಶ್ರಮಿಸಿ ಎಂದ ಅವರು ಕಛೇರಿ ಉದ್ಘಾಟನೆ ಬರುತ್ತೆನೆ ಎಂದು ಭರವಸಿ ನೀಡಿ ನಿಮ್ಮ ಎಲ್ಲಾ ಕೆಲಸಗಳಿಗೂ ರಾಜ್ಯ ಘಟಕ ಸಹಕರಿಸುತ್ತದೆ ಎಂದು ಹೇಳಿದರು.

ನಂತರ ಅಲ್ಲಿಂದ  ಆರೋಗ್ಯ ಮತ್ತು ಕುಟುಂದ ಕಲ್ಯಾಣ ಸಚಿವರಾದ ದಿನೇಶ ಗುಂಡುರಾವ ಅವರನ್ನು ಬೇಟಿ ಮಾಡಿ ಅವರನ್ನು ಸನ್ಮಾನಿಸಿ  ಸಮುದಾಯದ ಅಭಿವೃದ್ದಿಗಾಗಿ ಸಹಕರಿಸಬೇಕೆಂದು ಮನವಿ ಸಲ್ಲಿಸಲಾಯಿತು.

ಸಚಿವ ದಿನೇಶ ಗುಂಡುರಾವ ಮಾತನಾಡಿ  ಬ್ರಾಹ್ಮಣ ಸಮುದಾಯ ಯಾವುದೇ ಕೆಲಸವಿದ್ದರೆ ಹೇಳಿ ಅದನ್ನೂ ಮಾಡುತ್ತೇನೆ ಹಾಗೂ ಸಮುದಾಯದ  ಅಭಿವೃದ್ದಿಗಾಗಿ ನಾನು ಎಲ್ಲಿ ಕರೆದರು ಬರಲು ಸಿದ್ದ ಎಂದು ಭರವಸೆ ನೀಡಿದರು ನಂತರ ಬ್ರಾಹ್ಮಣ ಅಭಿವೃದ್ದಿ ಮಂಡಳಿ ನಿಗಮದ ಅಧ್ಯಕ್ಷರಾದ. ಎ ಜಯಸಿಂಹ ಅವರನ್ನು ಬೇಟಿ ಮಾಡಿ ಸನ್ಮಾನಿಸಿ  ಬೀದರ ಜಿಲ್ಲೇಗೆ ಶವ ವಾಹಿನಿ ( ವೈಕುಂಟ ವಾಹಿನಿ)  ಬ್ರಾಹ್ಮಣ ಅಭಿವೃದ್ದಿ ಮಂಡಳಿಯಿoದ ನೀಡಬೇಕೆಂದು ಹಾಗೂ ಬ್ರಾಹ್ಮಣ ಸಮುದಾಯಕ್ಕೆ  ನಿಗಮದಿಂದ ಹೆಚ್ಚಿನ ಅನುಕೂಲ ಮಾಡಿ ಕೊಡಬೇಕೆಂದು ಮನವಿ ಸಲ್ಲಿಸಲಾಯಿತು. ಶವ ವಾಹಿನಿ ( ವೈಕುಂಟ ವಾಹಿನಿ)   ನೀಡುವುದಾಗಿ ಭರವಸೆ ನೀಡಿದರು.

ಈ  ಎಲ್ಲಾ ಬೇಟಿ ಸಮಯದಲ್ಲಿ ಎಕೆಬಿಎಂಎಸ್  ರಾಜ್ಯ ಜಂಟಿ ಕಾರ್ಯದರ್ಶಿ ರಾಜೇಶ ಕುಲಕಣ ð, ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಷ ಕುಲಕಣ ð ಹಾಗೂ ತಾಲ್ಲೂಕಾ ಅಧ್ಯಕ್ಷ ಮನೋಹರ ದಂಡೆ ಉಪಸ್ಥಿತರಿದ್ದರು.

prajaprabhat

Recent Posts

ಜುಲೈ.2 ರಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರುಗಳ ಬೀದರ ಜಿಲ್ಲಾ ಪ್ರವಾಸ

ಬೀದರ.28.ಜೂನ್.25:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರುಗಳಾದ ಶಶಿಧರ್ ಕೋಸಂಬೆ, ಶೇಖರ್‌ಗೌಡ ಜಿ.ರಾಮತ್ನಾಳ್ ಹಾಗೂ ಡಾ.ತಿಪ್ಪೇಸ್ವಾಮಿ ಕೆ.ಟಿ.…

4 hours ago

ಕಾಣೆಯಾದ ವ್ಯಕ್ತಿ ಪತ್ತೆಗಾಗಿ ಮನವಿ

ಬೀದರ.28.ಜೂನ್.25:- ಬೀದರನ ಮುಲ್ತಾನಿ ಕಾಲೋನಿಯ ನಿವಾಸಿಯಾದ ಶೇಖ ಅಜಿರೋದ್ದಿನ್ ತಂದೆ ಶೇಖ ಬೂಲಬುಲ (25) ಇತನು ದಿನಾಂಕ:27-05-2025 ರಂದು ಮನೆಯಿಂದ…

4 hours ago

ಭಾರತ ಸಂಸ್ಕೃತಿಯಲ್ಲಿ ಮಾದಕ ವಸ್ತುಗಳಿಗೆ ನೆಲೆಯಿಲ್ಲ-ಎಂ.ಎಸ್.ಶ್ರೀಧರ್

ಬೀದರ.28.ಜೂನ್.25:- ಭಾರತ ಸಂಸ್ಕೃತಿಯಲ್ಲಿ ಮಾದಕ ವಸ್ತುಗಳಿಗೆ ನೆಲೆಯಿಲ್ಲ ಆದರು ನಮ್ಮ ಈಗಿನ ಯುವ ಪಿಳಿಗೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಇದರಿಂದ…

4 hours ago

ಜಿಲ್ಲೆಯಲ್ಲಿ ನೈಸರ್ಗಿಕ ಕೃಷಿ ಅಭಿಯಾನ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ

ಬೀದರ.28.ಜೂನ್.25:-ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಕೃಷಿ ಕ್ಷೇತ್ರವು ಕಲುಷಿತಗೊಂಡಿರುತ್ತದೆ ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ…

5 hours ago

ಸ್ವಚ್ಛಂದ ಜೀವನ ನಡೆಸಲು ನಮ್ಮ ಸಂವಿಧಾನದಲ್ಲಿ ಕಾನೂನು ರಚಿಸಲಾಗಿದೆ-ನ್ಯಾ.ಪ್ರಕಾಶ ಬನಸೋಡೆ

ಬೀದರ.28.ಜೂನ್.25:- ಹುಟ್ಟುವ ಮಗುವಿನಿಂದ ಸಾಯುವ ವಯೋವೃದ್ಧದವರೆಗೂ ಸ್ವಚ್ಚಂದ ಜೀವನ ನಡೆಸಲು ನಮ್ಮ ಸಂವಿಧಾನದಲ್ಲಿ ಕಾನೂನು ರಚಿಸಲಾಗಿದೆ ಎಂದು ಹಿರಿಯ ಸಿವಿಲ್…

5 hours ago

ಕರ್ನಾಟಕ ಸಾಹಿತ್ಯ ಅಕಾಡೆಮಿ: ಅರ್ಜಿ ಆಹ್ವಾನ

ಬೀದರ.28ಜೂನ್.25:- ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ ದಲಿತ ಸಾಹಿತ್ಯ: ಅರ್ಧಶತಮಾನ ಎಂಬ ಹೆಸರಿನಲ್ಲಿ 3 ದಿನಗಳ ಅಧ್ಯಯನ…

5 hours ago