09/06/2025 11:20 PM

Translate Language

Home » ಲೈವ್ ನ್ಯೂಸ್ » ಜ್ಞಾನೋದಯ ಕಾನ್ವೆಂಟ್ ಪ್ರಾಥಮಿಕ ಶಾಲೆ ನಾಗೋರ 33 ನೇ ಶಾಲಾ ವಾರ್ಷಿಕೋತ್ಸವ.!

ಜ್ಞಾನೋದಯ ಕಾನ್ವೆಂಟ್ ಪ್ರಾಥಮಿಕ ಶಾಲೆ ನಾಗೋರ  33 ನೇ ಶಾಲಾ ವಾರ್ಷಿಕೋತ್ಸವ.!

Facebook
X
WhatsApp
Telegram

ಬೀದರ.21.ಮಾರ್ಚ.25:-ಬೀದರ  ತಾಲೂಕಿನ  ನಾಗೋರ ಗ್ರಾಮದಲ್ಲಿರುವ   ಜ್ಞಾನೋದಯ ಕಾನ್ವೆಂಟ್ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ 33ನೇ ವಾರ್ಷಿಕೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ  ಮುಖ್ಯ ಅತಿಥಿಗಳಾಗಿ  ಆಗಮಿಸಿದ ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆಯ  ಅಧ್ಯಕ್ಷರಾದ  ಕುಪೇಂದ್ರ  ಎಸ್.ಹೊಸಮನಿ ಅವರು
ಈ ಶಿಕ್ಷಣ ಸಂಸ್ಥೆವು ಗ್ರಾಮೀಣ ಭಾಗದ  ಒಳ್ಳೆಯ  ಶಿಕ್ಷಣದ ಜೊತೆಗೆ ಕಡಿಮೆ ಹಣದಲ್ಲಿ  ಈ ಶಿಕ್ಷಣ ಸಂಸ್ಥೆವು  ಈ ಭಾಗದಲ್ಲಿ ಸೇವೆಯನ್ನು ನೀಡುತ್ತಿದೆ.


ಈ ಶಾಲೆಯಲ್ಲಿ  ಕಲಿತ  ಮಕ್ಕಳು  ಡಾಕ್ಟರ್  ಐಟಿಐ ಇನ್ನಿತರ ಸೇವೆ ಮಾಡುತ್ತಿದ್ದಾರೆ.
ಶಿಕ್ಷಣದಿಂದಲೇ ಬಡತನಕ್ಕೆ ಮುಕ್ತಿ ಸರ್ಕಾರವು   ಶಿಕ್ಷಣವನ್ನು  ಸಾರ್ವತ್ರಿಕವಾಗಿ  ಎಲ್ಲಾ ಮಕ್ಕಳಿಗೆ  ನೀಡುತ್ತಿದೆ. ಅಲ್ಲದೆ ಪ್ರೋತ್ಸಾ ಮೂಲಕ   ಧನಸಹಾಯ. ಶಿಷ್ಯವೇತನ  ಮೊದಲಾದ ರೀತಿಯಲ್ಲಿ ನೀಡುತ್ತಾ ಬರುತ್ತಿದೆ.


ಶಿಕ್ಷಣವು  ಹುಲಿಯ ಹಾಲಿನಂತೆ  ಅದನ್ನು ಕುಡಿದು  ಗರ್ಜಿಸಬೇಕು   ಎಂದು  ಡಾ. ಬಿಆರ್ ಅಂಬೇಡ್ಕರ್ ಅವರ  ಮಾತುಗಳು  ಮನವರಿಕೆ ಮಾಡಿದರು
ಓದು ಓದು ನಿನ್ ಓದುವನ್ನು ನೋಡಿ ಈ ಪ್ರಪಂಚವನ್ನು  ಬೆರಗಾಗುವಂತೆ  ನೀವು ಆಗಬೇಕು.


ನಿನ ಜ್ಞಾನದಿಂದ  ಮಾತ್ರ ಸಾಧ್ಯ ಶಿಕ್ಷಣದಿಂದ ಉತ್ತಮ ಸಂಸ್ಕಾರ  ನಿರ್ಮಾಣವಾಗುತ್ತದೆ  ಆತ್ಮ ಧೈರ್ಯ  ನಿರ್ಮಾಣವಾಗುತ್ತದೆ. ಎಂದು ಮಾತನಾಡಿದರು
ಶಾಲೆಯ ಅಧ್ಯಕ್ಷತೆ  ವಹಿಸಿದ  ಶ್ರೀ ಖಂಡಪ್ಪ  ಪಾತರ್ಪಲ್ಲಿ  ಮತ್ತು ಗುಂಡುರಾವ್ ಗುಪ್ತ  ಸಮೂಹ ಸಂಪನ್ಮೂಲ ವ್ಯಕ್ತಿ ನಾಗೋರ.


ವಿಶ್ವನಾಥ ಸೂರ್ಯವಂಶಿ  (ಬಿ. ರ್. ಸಿ ) ಬೀದರ
ಶ್ರೀಮತಿ ಪುಲ್ಲಮ್ಮ ಅಧ್ಯಕ್ಷರು ಗ್ರಾಮ ಪಂಚಾಯತ್ ನಾಗೂರ.
ಶಾಲೆಯ
ಕಾರ್ಯದರ್ಶಿಗಳು ಶ್ರೀಮತಿ ಶಾಂತಮ್ಮ. ಅಶೋಕ್ ಲಿಂಗಡೆ. ಸದಸ್ಯರು ಪಿ. ಕೆ. ಪಿ. ಎಸ. ಡಾ. ರಾಮಕೃಷ್ಣ ಚಾರಿ . ರಾಜಮಟ್ಟದ  ವ್ಯಕ್ತಿತ್ವ ತರಬೇತಿದಾರರು.
ಕಾರ್ಯಕರ್ತ ಚಾಲನೆ  ಶ್ರೀಮತಿ. ದಿನಾಲ ಸಹ ಶಿಕ್ಷಕಿ.
ಸ್ವಾಗತ ಭಾಷಣ ಅನುಪ ಕುಮಾರ್  ಮುಖ್ಯ ಗುರುಗಳು.
ಪ್ರಾಥಮಿಕ ನುಡಿ  ಅರುಣಸ್ವಾಮಿ  ಸಹ ಶಿಕ್ಷಕಿ
ವಂದನಾಪಣೆ  ಪ್ರವೀಣ್ ಪಾಟೀಲ್ ಸಹ ಶಿಕ್ಷಕರು.
ಸಂಸ್ಕೃತಿಕ ಕಾರ್ಯಕ್ರಮ  ನಿರ್ವಹಣೆ  ಪಾರ್ವತಿ ಸಹ ಶಿಕ್ಷಕಿ ಮೀನಾಕ್ಷಿ.


ಶ್ರೀಮತಿ. ಅಂಗಮ್ಮ ಹನುಮಂತ ಪಾತರಪಳಿ. ಉಪಾಧ್ಯಕ್ಷಕರು. ಶ್ರೀ ತುಕ್ಕರೆಡ್ಡಿ ನಿರ್ದೇಶಕರು ಪಿ. ಕೆ. ಪಿ. ಎಸ.
ರಾಜಪ್ಪ ಉಪ್ಪಾರ ಗ್ರಾಮದ ಮುಖಂಡರು ಮತ್ತು ಶಿಕ್ಷಣ  ಪ್ರೇಮಿಗಳು ಉಪಸ್ಥಿತರಿದ್ದರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!