ಕಲಬುರಗಿ.25.ಮಾರ್ಚ್.25:- ಇಂದು ಅರಣ್ಯ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ರೇಂಜ್ ವ್ಯಾಪ್ತಿಯ ಲುಂಬಿನಿ ಟ್ರೀ ಪಾರ್ಕ್, ಗುಂಡಗುರ್ತಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲಬುರ್ಗಿ ನಗರದಿಂದ ಹತ್ತಿರದಲ್ಲೇ ಇರುವ ಈ ಸುಂದರ ಟ್ರೀ ಪಾರ್ಕ್, ಪ್ರಕೃತಿ ಪ್ರಿಯರಿಗೆ ಅಪೂರ್ವ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಈ ಪಾರ್ಕ್ನಲ್ಲಿ ಚಿಟ್ಟೆ ಪಾರ್ಕ್, ಲೋಟಸ್ ಪಾಂಡ್, ಕೃತಕ ಜಲಪಾತ, ಆಕರ್ಷಕ ಆಂಫಿ ಥಿಯೇಟರ್, ವಾಕಿಂಗ್ ಪಾತ್, ಪರ್ಗೋಲಾ, ಹಾಗೂ ನೈಸರ್ಗಿಕ ಸೊಬಗಿನಿಂದ ಕೂಡಿರುವ ವಾಕಿಂಗ್ ಸೇತುವೆ ಸೇರಿದಂತೆ ಅನೇಕ ಮನೋರಂಜನಾ ಸೌಕರ್ಯಗಳಿವೆ.
ಲುಂಬಿನಿ ಟ್ರೀ ಪಾರ್ಕ್ ಕಲಬುರ್ಗಿ ಜಿಲ್ಲೆಯ ಜನರಿಗೆ ಪ್ರಕೃತಿಯ ಹಚ್ಚ ಹಸಿರು ಪರಿಸರವನ್ನು ಅನುಭವಿಸಲು, ವಿಶ್ರಾಂತಿಯ ಕ್ಷಣಗಳನ್ನು ಸವಿಯಲು, ಪ್ರಮುಖ ತಾಣವಾಗಿದೆ. ನಗರ ಜೀವನದ ದೈನಂದಿನ ಒತ್ತಡದಿಂದ ದೂರವಾಗಲು ಇದು ಪರಿಪೂರ್ಣ ಪ್ರೇಕ್ಷಣೀಯ ಸ್ಥಳವಾಗಿದೆ.
ರಾಯಚೂರು.12.ಆಗಸ್ಟ್.25:- ಅಥಿತಿ ಉಪನ್ಯಾಸಕರ ಆಯ್ಕೆಗೆ ಅನಧಿಕೃತ ಪ್ರಮಾಣಪತ್ರ ಹೊಂದಿರುವ ಅಭ್ಯಾರ್ಥಿಗಳ ತಡಿಯುವ ಕುರಿತು. ಮಾನ್ಯರೇ, ಈ ಮೇಲ್ಕಾಣಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ…
ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಿಶೇಷ ಚೇತನ ಬದುಕು ಸ್ಥಿತಿ ? ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ…
ರಾಜ್ಯದ ಯುವಕರಿಂದ ಶುಭ ಸುಧಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್…
ಬೆಳಗಾವಿ.12.ಆಗಸ್ಟ್.25:- ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನಲ್ಲಿ ಗೊಡಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಈ ಇಬ್ಬರು ಯುವಕರನ್ನು ಪರಿಶಿಷ್ಟ ಪಂಗಡಕ್ಕೆ…
ಬೆಂಗಳೂರು.12.ಆಗಸ್ಟ್.25:- ರಾಜ್ಯ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ 1,000 ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಸಚಿವ ರಾಮಲಿಂಗ…
ರಾಜ್ಯದ ಸರ್ಕಾರಿ ಕಾಲೇಜು'ಗಳಲ್ಲಿ ಅರ್ಹ ಅತಿಥಿ ಉಪನ್ಯಾಸಕರನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.…