ಯಳಂದೂರು.17.ಮಾರ್ಚ.25:-ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿ ಅನೇಕ ಅವಾಂತರಗಳನ್ನು ಸೃಷ್ಟಿಮಾಡುತ್ತಿದ್ದಾರೆ.
ಯಾರಾದರೂ ಮನೆಯವರು ಸಂಬಂಧಿಕರ ಮನೆಗೆ ಹೋಗುವುದನ್ನೆ ಈ ಕೆಲ ಕುಡುಕರು ಕಾದುಕೊಂಡಿರುತ್ತಾರೆ ಹೋದ ಮೇಲೆ ಅವರು ನಾಟಿ ಕೋಳಿಗಳನ್ನು ಕಲ್ಲಿನಲ್ಲಿ ಹೊಡೆದು ಅದನ್ನು ನಾಲ್ಕಾರು ಕುಡುಕರು ಸೇರಿ ಪಾರ್ಟಿ ಮಾಡುತ್ತಾರೆ.
ಕಳೆದ ಎರಡು ತಿಂಗಳಿಂದ ಅನೇಕ ಕೋಳಿಗಳನ್ನು ಗ್ರಾಮದಲ್ಲಿ ಈ ಕುಡುಕರು ವಶವಾಗಿರುತ್ತದೆ.
ಅದಲ್ಲದೇ ಕಂಠಪೂರ್ತಿ ಕುಡಿದು ಸಾರ್ವಜನಿಕರನ್ನು ನಿಂದಿಸುತ್ತಾರೆ ಮಹಿಳೆಯರು ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ರಾತ್ರಿಪೂರ್ತಿ ಕುಡಿದ ಮತ್ತಿನಲ್ಲಿ ಬೀದಿಗಳಲ್ಲಿ ತಿರುಗಾಡಿ ನಿಲ್ಲಿಸಿರುವ ಬೈಕ್ ಗಳಲ್ಲಿ ಪೆಟ್ರೋಲ್ ನ್ನು ಕದಿಯುತ್ತಾರೆ.
ಇವರಿಂದ ಬೈಸಿಕಲ್ ಮತ್ತು ಸ್ಕೂಟರ್ ಗಳನ್ನು ರಾತ್ರಿ ಹೊರಗಡೆ ನಿಲ್ಲಿಸುವುದಕ್ಕೆ ಗ್ರಾಮಸ್ಥರು ಹೆದರುತ್ತಾರೆ.
ಗುರುವಾರದಂದು ಪ್ರಸನ್ನಕುಮಾರ್ ರವರ ಮನೆಯಲ್ಲಿ 2000ಕ್ಕೂ ಹೆಚ್ಚು ಮೌಲ್ಯವಿದ್ದ ಕೋಳಿಗಳನ್ನು ಕಳುವು ಮಾಡಿರುತ್ತಾರೆ.
ಈ ಗ್ರಾಮಕ್ಕೆ ಹೆಚ್ಚು ಬಾರಿ ಪೋಲೀಸ್ ಗಸ್ತುನ್ನು ನೀಡಬೇಕಾಗಿದೆ ಹಾಗೂ ಗ್ರಾಮಪಂಚಾಯತಿ ಅಧಿಕಾರಿಗಳು ಈ ಕುಡುಕರ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕೆಂದು ಪ್ರಸನ್ನಕುಮಾರ್ ದೂರಿದರು.
_ಜಿ ಪ್ರಸನ್ನಕುಮಾರ್ ಕಿತ್ತೂರು
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…
ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…