ಯಳಂದೂರು.17.ಮಾರ್ಚ.25:-ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿ ಅನೇಕ ಅವಾಂತರಗಳನ್ನು ಸೃಷ್ಟಿಮಾಡುತ್ತಿದ್ದಾರೆ.
ಯಾರಾದರೂ ಮನೆಯವರು ಸಂಬಂಧಿಕರ ಮನೆಗೆ ಹೋಗುವುದನ್ನೆ ಈ ಕೆಲ ಕುಡುಕರು ಕಾದುಕೊಂಡಿರುತ್ತಾರೆ ಹೋದ ಮೇಲೆ ಅವರು ನಾಟಿ ಕೋಳಿಗಳನ್ನು ಕಲ್ಲಿನಲ್ಲಿ ಹೊಡೆದು ಅದನ್ನು ನಾಲ್ಕಾರು ಕುಡುಕರು ಸೇರಿ ಪಾರ್ಟಿ ಮಾಡುತ್ತಾರೆ.
ಕಳೆದ ಎರಡು ತಿಂಗಳಿಂದ ಅನೇಕ ಕೋಳಿಗಳನ್ನು ಗ್ರಾಮದಲ್ಲಿ ಈ ಕುಡುಕರು ವಶವಾಗಿರುತ್ತದೆ.
ಅದಲ್ಲದೇ ಕಂಠಪೂರ್ತಿ ಕುಡಿದು ಸಾರ್ವಜನಿಕರನ್ನು ನಿಂದಿಸುತ್ತಾರೆ ಮಹಿಳೆಯರು ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ರಾತ್ರಿಪೂರ್ತಿ ಕುಡಿದ ಮತ್ತಿನಲ್ಲಿ ಬೀದಿಗಳಲ್ಲಿ ತಿರುಗಾಡಿ ನಿಲ್ಲಿಸಿರುವ ಬೈಕ್ ಗಳಲ್ಲಿ ಪೆಟ್ರೋಲ್ ನ್ನು ಕದಿಯುತ್ತಾರೆ.
ಇವರಿಂದ ಬೈಸಿಕಲ್ ಮತ್ತು ಸ್ಕೂಟರ್ ಗಳನ್ನು ರಾತ್ರಿ ಹೊರಗಡೆ ನಿಲ್ಲಿಸುವುದಕ್ಕೆ ಗ್ರಾಮಸ್ಥರು ಹೆದರುತ್ತಾರೆ.
ಗುರುವಾರದಂದು ಪ್ರಸನ್ನಕುಮಾರ್ ರವರ ಮನೆಯಲ್ಲಿ 2000ಕ್ಕೂ ಹೆಚ್ಚು ಮೌಲ್ಯವಿದ್ದ ಕೋಳಿಗಳನ್ನು ಕಳುವು ಮಾಡಿರುತ್ತಾರೆ.
ಈ ಗ್ರಾಮಕ್ಕೆ ಹೆಚ್ಚು ಬಾರಿ ಪೋಲೀಸ್ ಗಸ್ತುನ್ನು ನೀಡಬೇಕಾಗಿದೆ ಹಾಗೂ ಗ್ರಾಮಪಂಚಾಯತಿ ಅಧಿಕಾರಿಗಳು ಈ ಕುಡುಕರ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕೆಂದು ಪ್ರಸನ್ನಕುಮಾರ್ ದೂರಿದರು.
_ಜಿ ಪ್ರಸನ್ನಕುಮಾರ್ ಕಿತ್ತೂರು
ಮಿರೇ ಅಸೆಟ್ ಫೌಂಡೇಷನ್ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…
ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…
ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ…
ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…
ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…
ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…