ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಮತ್ತು ಕೆಎಸಸಿಬಿ ವಿರುದ್ಧ ಸ್ನೇಹಮಯಿ ಕೃಷ್ಣ ದೂರು.

ಬೆಂಗಳೂರು.05.ಜೂನ್ .25:- ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

ಸ್ನೇಹಮಯಿಕೃಷ್ಣಅವರುಮುಖ್ಯಮಂತ್ರಿಸಿದ್ದರಾಮಯ್ಯ, ಉಪಮುಖ್ಯಮಂತ್ರಿಡಿ.ಕೆ. ಶಿವಕುಮಾರ್ಮತ್ತುಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳ ವಿರುದ್ಧ ನಿರ್ಲಕ್ಷ್ಯಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 106 ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ .

ದೂರಿನಲ್ಲಿಏನಿದೆ?

ವಿಷಯ :- ಜನಪ್ರಿಯಪ್ರಚಾರದರಾಜಕೀಯಲಾಭದಕಾರಣಕ್ಕಾಗಿಆರ್.ಸಿ.ಬಿ.ತಂಡದಆಟಗಾರರನ್ನುವಿಧಾನಸೌಧದಮುಂಭಾಗಸನ್ಮಾನಮಾಡುವಹಾಗೂಚಿನ್ನಸ್ವಾಮಿಕ್ರೀಡಾಂಗಣದಲ್ಲಿವಿಜಯೋತ್ಸವಆಚರಿಸುವದುಡುಕಿನನಿರ್ಧಾರಕೈಗೊಂಡು, ಸೂಕ್ತಭದ್ರತೆಯನಿರ್ಲಕ್ಷ್ಯವನ್ನುತೋರಿಸಿ, ಸುಮಾರು 11 ಜನರಸಾವುಸಂಭವಿಸಲು, 30 ಜನರಿಗಿಂತಲೂಹೆಚ್ಚಿನಜನರುಗಾಯಗೊಳ್ಳಲುಕಾರಣರಾಗಿರುವಮುಖ್ಯಮಂತ್ರಿಶ್ರೀಸಿದ್ದರಾಮಯ್ಯ, ಉಪಮುಖ್ಯಮಂತ್ರಿಶ್ರೀಡಿ.ಕೆ.ಶಿವಕುಮಾರ್, ಕರ್ನಾಟಕರಾಜ್ಯಕ್ರಿಕೆಟ್ಮಂಡಳಿಯಪದಾಧಿಕಾರಿಗಳುಹಾಗೂಇತರರವಿರುದ್ದಭಾರತೀಯನ್ಯಾಯಸಂಹಿತೆಯಕಲಂ 106 ರಪ್ರಕಾರಮೊಕದ್ದಮೆದಾಖಲಿಸಿ, ಸೂಕ್ತಕಾನೂನುಕ್ರಮಗಳನ್ನುತೆಗೆದುಕೊಳ್ಳಲುಮನವಿ.

ಮಾನ್ಯರೆ,

ಮೇಲ್ಕಂಡವಿಷಯಕ್ಕೆಸಂಬಂಧಿಸಿದಂತೆಈಮೂಲಕಮನವಿಮಾಡಿಕೊಳ್ಳುವುದೇನೆಂದರೆ, ದಿನಾಂಕ :-03.06.2025 ರಂದುಗುಜರಾತಿನಅಹಮದಾಬಾದ್‌ನನರೇಂದ್ರಮೋದಿಕ್ರೀಡಾಂಗಣದಲ್ಲಿನಡೆದಐಪಿಎಲ್‌ನಅಂತಿಮಕ್ರಿಕೆಟ್ಪಂದ್ಯಾವಳಿಯಲ್ಲಿಆರ್.ಸಿ.ಬಿ.ತಂಡವುಗೆಲವುಸಾಧಿಸಿದ್ದರಿಂದ, ಲಕ್ಷಾಂತರಕ್ರೀಡಾಭಿಮಾನಿಗಳುಮಧ್ಯರಾತ್ರಿಯಲ್ಲಿಸಂಭ್ರಮಾಚರಣೆಯನ್ನುಮಾಡಿರುತ್ತಾರೆ. ಜನರಈಕ್ರೀಡಾಭಿಮಾನವನ್ನು, ಜನಪ್ರಯತೆಯನ್ನುತಮ್ಮರಾಜಕೀಯಲಾಭವನ್ನಾಗಿಪರಿವರ್ತನೆಮಾಡಿಕೊಳ್ಳುವನಿರ್ಧಾರಕೈಗೊಂಡ, ಕರ್ನಾಟಕರಾಜ್ಯದಮುಖ್ಯಮಂತ್ರಿಗಳಾದಶ್ರೀಸಿದ್ದರಾಮಯ್ಯ, ಉಪಮುಖ್ಯಮಂತ್ರಿಶ್ರೀಡಿ.ಕೆ.ಶಿವಕುಮಾರ್‌ರವರುಆರ್.ಸಿ.ಬಿ.ತಂಡದಆಟಗಾರರನ್ನುಸರ್ಕಾರದವತಿಯಿಂದವಿಧಾನಸೌಧದಮೆಟ್ಟಿಲುಗಳಮೇಲೆಸನ್ಮಾನಿಸುವದಿಡೀರ್ (ದುಡುಕಿನ) ನಿರ್ಧಾರಕೈಗೊಂಡಿದ್ದು, ಇದೇರೀತಿಕರ್ನಾಟಕರಾಜ್ಯಕ್ರಿಕೇಟ್ಮಂಡಳಿಯವರುಚಿನ್ನಸ್ವಾಮಿಕ್ರೀಡಾಂಗಣದಲ್ಲಿವಿಜಯೋತ್ಸವಆಚರಣೆಮಾಡಲುನಿರ್ಧಾರಕೈಗೊಂಡಿದ್ದರಿಂದಹಾಗೂಲಕ್ಷಾಂತರಜನಸೇರುವನಿರೀಕ್ಷೆಇದ್ದರೂ, ಅವರಸುರಕ್ಷತೆಯಬಗ್ಗೆನಿರ್ಲಕ್ಷ್ಯವಹಿಸಿದ್ದರಿಂದ, ಚಿನ್ನಸ್ವಾಮಿಕ್ರೀಡಾಂಗಣದಬಳಿಸೇರಿದ್ದಲಕ್ಷಾಂತರಜನರನೂಕುನುಗ್ಗಲಿನಲ್ಲಿಇದುವರೆವಿಗೂ 11 ಜನರುಸಾವಿನಪ್ಪಿದ್ದು, 30 ಜನರಿಗಿಂತಲೂಹೆಚ್ಚಿನಜನರಗಾಯಗೊಂಡಿರುತ್ತಾರೆಎಂಬುದುಮಾದ್ಯಮಗಳಿಂದನನಗೆತಿಳಿದುಬಂದಿರುತ್ತದೆ. ನನಗೆಬಂದಿರುವಮಾಹಿತಿಯಪ್ರಕಾರಮುಖ್ಯಮಂತ್ರಿಶ್ರೀಸಿದ್ದರಾಮಯ್ಯ, ಉಪಮುಖ್ಯಮಂತ್ರಿಶ್ರೀಡಿ.ಕೆ.ಶಿವಕುಮಾರ್, ಕರ್ನಾಟಕರಾಜ್ಯಕ್ರಿಕೆಟ್ಮಂಡಳಿಯಪದಾಧಿಕಾರಿಗಳಹಾಗೂಇತರರದುಡುಕಿನನಿರ್ಧಾರಮತ್ತುನಿರ್ಲಕ್ಷ್ಯಧೋರಣೆಯೇಈಕೃತ್ಯಕ್ಕೆಕಾರಣವಾಗಿರುತ್ತದೆ. ಅಂದರೆಇವರುಗಳದುಡುಕಿನನಿರ್ಧಾರಮತ್ತುನಿರ್ಲಕ್ಷ್ಯಧೋರಣೆಯಿಂದ 11 ಜನರುಸಾವಿನಪ್ಪಿದ್ದು, 30 ಜನರಿಗಿಂತಲೂಹೆಚ್ಚಿನಜನರುಕ್ರೀಡಾಭಿಮಾನಿಗಳಸಂಭ್ರಮದಪರಾಕಾಷ್ಠೆಹೆಚ್ಚಿರುವಸಮಯದಲ್ಲೇಕಾರ್ಯಕ್ರಮನಡೆಸಲು, ಹಿರಿಯಪೊಲೀಸ್ಅಧಿಕಾರಿಗಳುಎರಡುಕಡೆಕಾರ್ಯಕ್ರಮಆಯೋಜನೆಮಾಡಿದರೆ, ಪೊಲೀಸ್ರಕ್ಷಣೆಕೊಡಲುಸಾಧ್ಯವಿಲ್ಲಎಂದುಹೇಳಿದರೂಕೂಡದುಡುಕಿನನಿರ್ಧಾರಕೈಗೊಂಡಿರುತ್ತಾರೆ, ಕಾರ್ಯಕ್ರಮಗಳಿಗೆಸೇರುವಕ್ರೀಡಾಭಿಮಾನಿಗಳರಕ್ಷಣೆಯಬಗ್ಗೆನಿರ್ಲಕ್ಷ್ಯವನ್ನುತೋರಿಸಿ, ಈದುರಂತಕ್ಕೆಕಾರಣರಾಗಿರುತ್ತಾರೆ. ಆದ್ದರಿಂದ.

5] ಆರ್.ಸಿ.ಬಿ.ತಂಡವುಕರ್ನಾಟಕಸರ್ಕಾರದಅಥವಾಕರ್ನಾಟಕರಾಜ್ಯಕ್ರಿಕಿಟ್ಮಂಡಳಿಯಅಥವಾಕರ್ನಾಟಕರಾಜ್ಯವನ್ನುಪ್ರತಿನಿಧಿಸುವಅಧೀಕೃತತಂಡವಾಗಿರುತ್ತದೆಯೆ ? ಅಥವಾಮಧ್ಯತಯಾರಿಕಸಂಸ್ಥೆಯುಹರಾಜುಪ್ರಕ್ರಿಯೆಯಲ್ಲಿಖರೀದಿಸಿದಆಟಗಾರರನ್ನುಒಳಗೊಂಡಖಾಸಾಗಿತಂಡವಾಗಿರುತ್ತದೆಯೆ ?

6] ಆರ್.ಸಿ.ಬಿ.ತಂಡದಲ್ಲಿಕನ್ನಡಿಗಅಥವಾಕರ್ನಾಟಕದಎಷ್ಟುಜನಆಟಗಾರರುಇದ್ದಾರೆ ? ಸದರಿಆಟಗಾರರುಧರಿಸಿದಸಮವಸ್ತ್ರದಲ್ಲಿಕರ್ನಾಟಕ/ಕನ್ನಡವನ್ನುನೆನಪಿಸುವಯಾವುದಾದರೂಗುರುತು/ಪದಇತ್ತೆ ?

7] ಖಾಸಾಗಿಸಂಸ್ಥೆಯಖಾಸಾಗಿತಂಡವುಅಂತಿಮಪಂದ್ಯದಲ್ಲಿಜಯಗಳಿಸಿದಮಾತ್ರಕ್ಕೆಕರ್ನಾಟಕಸರ್ಕಾರಸದರಿಖಾಸಾಗಿತಂಡದಆಟಗಾರರನ್ನುಅಧೀಕೃತವಾಗಿವಿಧಾನಸೌಧದಮೆಟ್ಟಿಲುಗಳಮೇಲೆಸನ್ಮಾನಮಾಡುವಅವಶ್ಯಕತೆಇತ್ತೆ ?

8] ಯಾವಕಾರಣಕ್ಕಾಗಿಈಸನ್ಮಾನಕಾರ್ಯಕ್ರಮವನ್ನುಸರ್ಕಾರದಿಂದಆಯೋಜನೆಮಾಡಲಾಗಿತ್ತು ?

9] ಈರೀತಿಖಾಸಾಗಿತಂಡದ ಆಟಗಾರರನ್ನು ವಿಧಾನಸೌಧದಮೆಟ್ಟಿಲುಗಳಮೇಲೆಸನ್ಮಾನಮಾಡಲುಸರ್ಕಾರಕ್ಕೆಯಾವಕಾನೂನಿನಲ್ಲಿಅವಕಾಶಇದೆ ? ಇದೇರೀತಿಇದುವರೆವಿಗೂಬೇರೆಖಾಸಾಗಿಸಂಸ್ಥೆಯತಂಡವನ್ನುಅಥವಾವ್ಯಕ್ತಿಯನ್ನುಸನ್ಮಾನಮಾಡಲಾಗಿದೆ ?

10] ಆರ್.ಸಿ.ಬಿ.ತಂಡದಆಟಗಾರರನ್ನುಬರಮಾಡಿಕೊಳ್ಳಲುಉಪಮುಖ್ಯಮಂತ್ರಿಶ್ರೀಡಿ.ಕೆ.ಶಿವಕುಮಾರ್ವಿಮಾನನಿಲ್ದಾಣಕ್ಕೆ, ಸರ್ಕಾರದಅಧೀಕೃತವಾಹನದಲ್ಲಿಹೋಗಿದ್ದುಏಕೆ ? ಈರೀತಿಖಾಸಾಗಿತಂಡದಆಟಗಾರರನ್ನುಬರಮಾಡಿಕೊಳ್ಳಲುಸರ್ಕಾರದವಾಹನಗಳನ್ನುಬಳಸಿಕೊಂಡು, ವಿಮಾನನಿಲ್ದಾಣಕ್ಕೆಹೋಗಿರುವುದುಕಾನೂನುಬಾಹಿರವಲ್ಲವೆ ? ಇದೇಆಸಕ್ತಿಯನ್ನುಕರ್ನಾಟಕ/ಕನ್ನಡದಕೀರ್ತಿಯನ್ನುಹೆಚ್ಚಿಸಿದಬೇರೆಸಾಧಕರನ್ನುಬರಮಾಡಿಕೊಳ್ಳಲುವಿಮಾನನಿಲ್ದಾಣಕ್ಕೆಹೋಗಲಾಗಿತ್ತೆ ? ಮತ್ತುಸರ್ಕಾರದಿಂದಸನ್ಮಾನಮಾಡಲಾಗಿತ್ತೆ ? ಉದಾಹರಣೆಗೆಇತ್ತೀಚೆಗೆಪದ್ಮಭೂಷಣಪ್ರಶಸ್ತಿಪುರಸ್ಕೃತರಾದಕನ್ನಡದನಟಶ್ರೀಅನಂತನಾಗ್‌ರವರನ್ನುಬರಮಾಡಿಕೊಳ್ಳಲುವಿಮಾನನಿಲ್ದಾಣಕ್ಕೆಏಕೆಹೋಗಲಿಲ್ಲ ? ಶ್ರೀಅನಂತನಾಗ್‌ರವರನ್ನುಸರ್ಕಾರದಿಂದಅಧೀಕೃತವಾಗಿವಿಧಾನಸೌಧದಮೆಟ್ಟಿಲುಗಳಮೇಲೆಏಕೆಸನ್ಮಾನಮಾಡಲಿಲ್ಲ ? ಈಅಂಶವನ್ನುವಿಶ್ಲೇಷಣೆನಡೆಸಿದಾಗ, ಆರ್.ಸಿ.ಬಿ.ತಂಡದಗೆಲುವಿನಜನಪ್ರಿಯತೆಯನ್ನುತಮ್ಮರಾಜಕೀಯಲಾಭಮಾಡಿಕೊಳ್ಳುವದುರುದ್ದೇಶದಿಂದ, ಮುಖ್ಯಮಂತ್ರಿಶ್ರೀಸಿದ್ದರಾಮಯ್ಯಮತ್ತುಉಪಮುಖ್ಯಮಂತ್ರಿಶ್ರೀಡಿ.ಕೆ.ಶಿವಕುಮಾರ್‌ರವರುತಮ್ಮಅಧಿಕಾರವನ್ನುದುರ್ಬಳಕೆಮಾಡಿಕೊಂಡು, ಈಸನ್ಮಾನಕಾರ್ಯಕ್ರಮಮಾಡುವಮೂಲಕ, ಜನರಸಾವಿಗೆ, ನೋವಿಗೆಕಾರಣರಾಗಿರುವುದುಖಚಿತವಾಗುತ್ತದೆಯಲ್ಲವೆ ?

11] ಕರ್ನಾಟಕರಾಜ್ಯಕ್ರಿಕೆಟ್ಮಂಡಳಿಯು, ಮಧ್ಯತಯಾರಿಕಸಂಸ್ಥೆಯ, ಖಾಸಾಗಿತಂಡದವಿಜಯೋತ್ಸವಆಚರಿಸುವಅವಶ್ಯಕತೆಇದೆಯೆ ? ಕರ್ನಾಟಕವನ್ನುಪ್ರತಿನಿಧಿಸುವಇತರೆಕ್ರಿಕೆಟ್ಸಾಧಕರಸಾಧನೆಯಗಾಯಗೊಳ್ಳುವಂತಾಗಿದೆ. ಹೀಗಾಗಿಇವರುಗಳುಭಾರತೀಯನ್ಯಾಯಸಂಹಿತೆಯಕಲಂ 106 ರಪ್ರಕಾರಅಪರಾಧಕೃತ್ಯಮಾಡಿದಂತೆಆಗಿರುತ್ತದೆಎಂಬುದುನನ್ನಅಭಿಪ್ರಾಯವಾಗಿದೆ.

ಈಕೆಳಕಂಡಅಂಶಗಳನ್ನುಗಮನಿಸಿದಾಗಮತ್ತುಈಅಂಶಗಳನ್ನುಆಧರಿಸಿ, ತನಿಖೆಯನ್ನುನಡೆಸಿದಾಗಮೇಲ್ಕಂಡಂತೆನಾನುಮಾಡಿರುವಆರೋಪನಿಜಎಂಬುದುಖಚಿತವಾಗುತ್ತದೆ,

1] ನರೇಂದ್ರಮೋದಿಕ್ರೀಡಾಂಗಣದಲ್ಲಿಪಂದ್ಯಾವಳಿಮುಗಿದಾಗಮಧ್ಯರಾತ್ರಿಗೂಹೆಚ್ಚಿನಸಮಯವಾಗಿತ್ತು. ಅಂದರೆದಿನಾಂಕ :-04.05.2025 ರಬೆಳಗಿನಜಾವದವರೆಗೂಆಟಗಾರರುಕ್ರೀಡಾಂಗಣದಲ್ಲಿದ್ದರು. ಹೀಗಾಗಿಆಟಗಾರರುಒಂದುದಿನವಿಶ್ರಾಂತಿಪಡೆಯಲುಅವಕಾಶಕೊಡದೆ, ಅದೇದಿನಅವರನ್ನುಬೆಂಗಳೂರಿನಲ್ಲಿಸರ್ಕಾರದಿಂದಸನ್ಮಾನಿಸುವ, ಚಿನ್ನಸ್ವಾಮಿಕ್ರೀಡಾಂಗಣದಲ್ಲಿಕರ್ನಾಟಕರಾಜ್ಯಕ್ರಿಕೇಟ್ಮಂಡಳಿಯಿಂದವಿಜಯೋತ್ಸವಆಚರಿಸುವದುಡುಕಿನನಿರ್ಧಾರಕೈಗೊಳ್ಳಲಾಗಿದೆ.

2] ಸದರಿಆರ್.ಸಿ.ಬಿ.ತಂಡವುಕರ್ನಾಟಕಸರ್ಕಾರವನ್ನು, ಕರ್ನಾಟಕರಾಜ್ಯವನ್ನುಅಧೀಕೃತವಾಗಿಪ್ರತಿನಿಧಿಸುವತಂಡವಾಗಿರುವುದಿಲ್ಲ, ಮಧ್ಯತಯಾರಿಕೆಯಸಂಸ್ಥೆಯುಆಟಗಾರರನ್ನುಹರಾಜಿನಮೂಲಕಖರೀದಿಸಿ, ರಚನೆಮಾಡಿದಖಾಸಾಗಿತಂಡವಾಗಿದೆ. ಕೊನೆಪಕ್ಷಕರ್ನಾಟಕರಾಜ್ಯಕ್ರಿಕೆಟ್ಮಂಡಳಿಯಿಂದಅಧೀಕೃತವಾಗಿಆಯ್ಕೆಗೊಂಡಆಟಗಾರರನ್ನುಒಳಗೊಂಡತಂಡವೂಆಗಿರಲಿಲ್ಲ. ಸದರಿತಂಡದಆಟಗಾರರುಧರಿಸಿದಸಮವಸ್ತ್ರದಲ್ಲಿಕರ್ನಾಟಕಅಥವಾಕನ್ನಡವನ್ನುಪ್ರತಿನಿಧಿಸುವಯಾವುದೇಒಂದುಪದವಾಗಲಿ, ಗುರುತಾಗಲಿಇರುವುದಿಲ್ಲ.

3] ಆರ್.ಸಿ.ಬಿ.ಅಂದರೆ, “ರಾಯಲ್ಚಾಲೆಂಜರ್ಸ್ಬೆಂಗಳೂರು” ಎಂಬುದಾಗಿರುತ್ತದೆ. ರಾಯಲ್ಚಾಲೆಂಜರ್ಎಂಬುದುಒಂದುಮಧ್ಯದಹೆಸರಾಗಿದೆಯೇಹೊರತು, ಕರ್ನಾಟಕದ, ಕನ್ನಡದಪ್ರತೀಕವಾದಂತಹಯಾವುದೇಹೆಸರಾಗಿರುವುದಿಲ್ಲ. ಸದರಿರಾಯಲ್ಚಾಲೇಂರ್ಜಹೆಸರಿನಮಧ್ಯವನ್ನುತಯಾರಿಸುವಸಂಸ್ಥೆಯುಬೆಂಗಳೂರಿನಲ್ಲಿಇರುವುದರಿಂದ, ರಾಯಲ್ಚಾಲೆಂಜರ್ಸ್ಹೆಸರಿನಜೊತೆಬೆಂಗಳೂರುಹೆಸರನ್ನುಸೇರಿಸಿಕೊಳ್ಳಲಾಗಿರುತ್ತದೆ. ಜನಸಾಮಾನ್ಯರುಆರ್.ಸಿ.ಬಿ.ತಂಡವನ್ನುತಮ್ಮತಂಡಎಂದುಕೊಂಡು, ಕ್ರೀಡಾಭಿಮಾನತೋರಿಸುವುದು, ಸಂಭ್ರಮಾಚರಣೆಮಾಡುವುದುಅವರವೈಯಕ್ತಿಕವಿಚಾರವಾಗಿರುತ್ತದೆಯೇಹೊರತು, ಸದರಿತಂಡಕರ್ನಾಟಕದಅಧೀಕೃತತಂಡಎಂದುಕೊಂಡು, ಸದರಿಖಾಸಾಗಿತಂಡದವಿಜಯವನ್ನು, ಕರ್ನಾಟಕದವಿಜಯಎಂದುಕೊಂಡುಸರ್ಕಾರಅಧೀಕೃತವಾಗಿಪ್ರೋತ್ಸಾಹಿಸುವ, ಸನ್ಮಾನಮಾಡುವವಿಚಾರವಾಗಿರುವುದಿಲ್ಲ. ಅದೇರೀತಿಕರ್ನಾಟಕರಾಜ್ಯಕ್ರಿಕೆಟ್ಮಂಡಳಿಯುಸಹಸದರಿಖಾಸಾಗಿತಂಡದಗೆಲುವನ್ನುಅಧೀಕೃತವಾಗಿಸಂಭ್ರಮಾಚರಣೆಮಾಡಲು, ಮಂಡಳಿಯಹಣವನ್ನುಉಪಯೋಗಿಸಿ, ಕಾರ್ಯಕ್ರಮಆಯೋಜಿಸಿರುವುದುಸಹಸೂಕ್ತನಿರ್ಧಾರವಲ್ಲ.

prajaprabhat

Recent Posts

ರಾಜ್ಯ ‘ಸರ್ಕಾರಿ ನೌಕರರಿಗೆ ‘ಆರೋಗ್ಯ ಸಂಜೀವಿನಿ ಯೋಜನೆ’ ಲಾಭ ಪಡೆಯಲು ಈ ದಾಖಲೆಗಳು ಕಡ್ಡಾಯ |

ಬೆಂಗಳೂರು.08.ಜೂನ್.25:- ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಕುಟುಂಬದವರಿಗೂ ಉಚಿತ ಆರೋಗ್ಯ ವಿಮಾ'ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ.ಎಂಬುದಾಗಿ ಕರೆಯುವಂತ ಯೋಜನೆಯಡಿ…

1 hour ago

ಕರ್ಣಾಟಕ ರಾಜ್ಯದ ಈ 7 ಜಿಲ್ಲೆಗಳಲ್ಲಿ ಜನನಕ್ಕಿಂತ ಮರಣ ಪ್ರಮಾಣ ಭಾರಿ ಏರಿಕೆ! ಕೇಂದ್ರದಿಂದ ಆತಂಕಕಾರಿ ವರದಿ!

ಹೊಸ ದೆಹಲಿ.08.ಜೂನ್.25:-ದೇಶದಲ್ಲಿ 49 ಜಿಲ್ಲೆಗಳಲ್ಲಿ ಜನಿಸಿದ ಮಕ್ಕಳ ಸಂಖ್ಯೆಗಿಂತ ಸಾವಿನ ಸಂಖ್ಯೆ ಹೆಚ್ಚಾಗಿದೆ. 2021 ರ ಭಾರತದ ನಾಗರಿಕ ನೋಂದಣಿ…

6 hours ago

ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವ ಜೂನ್ 10ರಂದು ನಡೆಯಲಿದೆ.

ಬಾಗಲಕೋಟೆ.07.ಜೂನ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಾಗಲಕೋಟ  ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭ ಇದೇ ತಿಂಗಳು ಜೂನ್ 10 ರಂದು ಬೆಳಿಗ್ಗೆ…

14 hours ago

ಫ್ರೆಂಚ್ ಓಪನ್ ಟೆನಿಸ್: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಪಂದ್ಯದಲ್ಲಿ ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ವಿಶ್ವದ ನಂ. 2 ಆಟಗಾರ್ತಿ ಕೊಕೊ ಗೌಫ್ ಅವರನ್ನು ಎದುರಿಸಲಿದ್ದಾರೆ.

ಫ್ರೆಂಚ್ ಓಪನ್ ಟೆನಿಸ್‌ನಲ್ಲಿ, ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ಇಂದು ಸಂಜೆ ನಡೆಯಲಿರುವ ಬಹುನಿರೀಕ್ಷಿತ ಮಹಿಳಾ ಸಿಂಗಲ್ಸ್…

15 hours ago

ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಬ್ರಿಕ್ಸ್ ರಾಷ್ಟ್ರಗಳು, ಭಯೋತ್ಪಾದನೆ ಕುರಿತು ಶೂನ್ಯ ಸಹಿಷ್ಣುತೆ ನೀತಿಯನ್ನು ಬೆಂಬಲಿಸಿವೆ.

"ಭಾರತವು ಯಾವಾಗಲೂ ಕಾನೂನಿನ ನಿಯಮ, ಜಾಗತಿಕ ಸಹಕಾರ ಮತ್ತು ವಿಶ್ವ ವೇದಿಕೆಯಲ್ಲಿ ಸಂವಾದದ ಅಗತ್ಯವನ್ನು ಬೆಂಬಲಿಸಿದೆ" ಎಂದು ಲೋಕಸಭಾ ಸ್ಪೀಕರ್…

15 hours ago

ಭಾರತದ ಮೇಲಿನ ಯಾವುದೇ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು, ಭಯೋತ್ಪಾದಕರು ಮತ್ತು ಅಪರಾಧಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ: ಪ್ರಧಾನಿ ಮೋದಿ

ಭಾರತದ ಮೇಲಿನ ಯಾವುದೇ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು ಮತ್ತು ಭಯೋತ್ಪಾದಕರು ಮತ್ತು ಅವರ ಅಪರಾಧಿಗಳ ನಡುವೆ ಯಾವುದೇ ವ್ಯತ್ಯಾಸವನ್ನು…

15 hours ago