ಬೀದರ.28.ಫೆ.25:- ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಿಳಾ ಸಂಘoದ ಪದಾಧಿಕಾರಿಗಳ ಆಯ್ಕೆ
ಕೋಶಾಧ್ಯಕ್ಷರಾಗಿ ಸಿಂಧು ರಘು ಎಚ್.ಎಸ್., ಪ್ರ-ಕಾರ್ಯದರ್ಶಿಯಾಗಿ ಗೀತಾ ಗಡ್ಡೆ ಆಯ್ಕೆ
ಬೀದರ್ ಃ ನಗರದ ಜಿಲ್ಲಾ ನೆಹರು ಕ್ರೀಡಾಂಗಣ ಸಭಾಂಗಣದಲ್ಲಿ ಇತ್ತಿಚೆಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಿಳಾ ಸಂಘÀದ ಜಿಲ್ಲಾ ಸಮಿತಿಯ ಸಭೆ ನಡೆಯಿತು. ಸಂಘದ ಜಿಲ್ಲಾಧ್ಯಕ್ಷೆ ಬಿ.ಜೆ ಪಾರ್ವತಿ ಸೋನಾರೆಯವರ ಅಧ್ಯಕ್ಷತೆಯಲ್ಲಿ ಹಾಗೂ ಬೀದರ ವಿಶ್ವವಿದ್ಯಾಲಯ ಕುಲಪತಿ ಸುರೇಖಾ ಅವರ ಸಮ್ಮುಖದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ವಿವರ ಃ
ಹಿರಿಯ ಉಪಾಧ್ಯಕ್ಷರಾಗಿ
ಡಾ.ವೈಶಾಲಿ ದೇವಪ್ಪಾ (ಆಯುರ್ವೇದ ಇಲಾಖೆ)
ಉಪಾಧ್ಯಕ್ಷರಾಗಿ ವಿಜಯಶೀಲಾ (ಪಿಡಿಓ),
ಶಕುಂತಲಾ ದಂಡಿ (ಆರೋಗ್ಯ ಇಲಾಖೆ), ಪ್ರಧಾನ ಕಾರ್ಯದರ್ಶಿ ಗೀತಾ ಗಡ್ಡೆ (ಶಿಕ್ಷಣ ಇಲಾಖೆ),
ಕಾರ್ಯದರ್ಶಿ ಪದ್ಮಾ ಮಡಿವಾಳ (ಕ್ರೀಡಾ ಇಲಾಖೆ),
ಜಂಟಿ ಕಾರ್ಯದರ್ಶಿ ಕಾವೇರಿ ರಮೇಶ ಫುಲೇಕರ್ (ಕಂದಾಯ ಇಲಾಖೆ),
ಶಾರದಾ ಎನ್.ಕಲಮಲಕರ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ)
ನರಸಮ್ಮ ಪಾಟೀಲ್ (ಶಿಕ್ಷಣ ಇಲಾಖೆ)
ಉಮಾದೇವಿ (ಸಹಕಾರ ಇಲಾಖೆ),
ಸಾಂಸ್ಕೃತಿಕ ಕೋಶಾಧ್ಯಕ್ಷರಾಗಿ ಸಿಂಧು ರಘು ಎಚ್.ಎಸ್ (ಸಮಾಜ ಕಲ್ಯಾಣ ಇಲಾಖೆ),
ಸಾಂಸ್ಕೃತಿಕ ಕಾರ್ಯದರ್ಶಿ ಭಾನುಪ್ರೀಯಾ ಅರಳಿ (ಶಿಕ್ಷಣ ಇಲಾಖೆ),
ರೇಣುಕಾ ಕೋಟೆ (ಶಿಕ್ಷಣ ಇಲಾಖೆ),
ವಿದ್ಯಾವತಿ ಹೀರೆಮಠ್ (ಶಿಕ್ಷಣ ಇಲಾಖೆ),
ಕ್ರೀಡಾ ಕಾರ್ಯದರ್ಶಿ ಪೂಜಾರಿ ಸುಜಾತಾ (ಸ್ಕೌಟ್ & ಗೈಡ್ಸ್),
ಆರತಿ ಪಾಟೀಲ್ (ಕೃಷಿ ಇಲಾಖೆ),
ಜಿಲ್ಲಾ ಸಮಿತಿ ಸದಸ್ಯರುಗಳಾದ ಮಸ್ತಾನ್ ಬಿ (ಕಂದಾಯ ಇಲಾಖೆ),
ವಿಜಯಕುಮಾರಿ ಬಿರಾದಾರ್ (ಸಮಾಜ ಕಲ್ಯಾಣ ಇಲಾಖೆ),
ಶ್ರೀಮತಿ ಸುವರ್ಣ ಹೂಗಾರ್ (ಶಿಕ್ಷಣ ಇಲಾಖೆ),
ಡಾ.ಸುಧಾರಾಣಿ (ಪಶು ಇಲಾಖೆ),
ಕ್ಲೆಮೇಂಟೀನಾ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ),
ಕ್ಲೆಮೇನ್ಸಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ),
ಜ್ಯೋತಿ (ಆರೋಗ್ಯ ಇಲಾಖೆ), ಇತರರನ್ನು ಆಯ್ಕೆ ಮಾಡಲಾಗಿದೆ ಎಂದು ಪಾರ್ವತಿ ಸೋನಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…
ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…
ಉತ್ತರಾಖಂಡದ ಗರ್ವಾಲ್ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…
ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…
ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…
ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…