ಬೀದರ.25ಜನವರಿ.25:-ಜಿಲ್ಲೆಯಲ್ಲಿ ದಿನಾಂಕ 16-01-2025 ರಂದು ಬೀದರ ನಗರದ ಶಿವಾಜಿ ವೃತದ ಹತ್ತಿರ ಇರುವ ಎಸ್.ಬಿ..ಐ. ಬ್ಯಾಂಕಯಿoದ ಎ.ಟಿ.ಎಂ. ಗಳಿಗೆ ಹಣವನ್ನು ಹಾಕಲು ಬ್ಯಾಂಕನಿoದ ಹಣವನ್ನು ಹೊರತೆಗೆದಕೊಂಡು ಬರುವಾಗ ಇಬ್ಬರು ದರೋಡೆಕೊರರು ಬಂದು ಕೈಯಲ್ಲಿರುವ ಶಸ್ತ್ರದಿಂದ 5 ಗುಂಡು ಹಾರಿಸಿ ಹಣವನ್ನು ದೋಚಿಕೊಂಡು ಪರಾರಿಯಾಗಿರುತ್ತಾರೆ.
ಸದರಿ ಘಟನೆಯಲ್ಲಿ ದಿವಾಂಗತ ಗಿರಿ ವೆಂಕಟೇಶ ತಂದೆ ಮಲ್ಲಪ್ಪಾ ಚೀದ್ರಿ ರವರು ಮೃತಪಟ್ಟಿರುತ್ತಾರೆ.
ಹಾಗೂ ಲಾಡಗೇರಿ ನಿವಾಸಿ ಶಿವ ತಂದೆ ಕಾಶಿನಾಥ ಇವರಿಗೆ ಗುಂಡು ಹಾರಿಸಿ ಗಂಭಿರವಾಗಿ ಗಾಯಗೊಂಡಿದ್ದು, ಇವರಿಗೆ ಹೈದ್ರಾಬಾದಿನ ಕೇರ್ ಆಸ್ಪತ್ರೆಯಲ್ಲಿ 4 ಗಂಟೆ ಶಸ್ತ್ರ ಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿ ಆರೋಗ್ಯವಾಗಿರುತ್ತಾರೆ.
ಸದರಿಯವರ ಶಸ್ತ್ರ ಚಿಕಿತ್ಸೆಗೆ ಇಲ್ಲಿವರೆಗೂ ಅಂದಾಜು ಒಟ್ಟು ರೂ 11.00 ಲಕ್ಷ ವೆಚ್ಚವಾಗಿದ್ದು, ಈ ಪೈಕಿ ರೂ 9.00 ಲಕ್ಷ ನೀಡಲಾಗಿರುತ್ತದೆ. ಇನ್ನೂಳಿಕೆ ಬಾಕಿ ವೆಚ್ಚ 2.00 ಲಕ್ಷಗಳು ಸಿ.ಎಮ್.ಎಸ್. ಕಂಪನಿ ವತಿಯಿಂದ ಪಾವತಿಸಲಾಗುವುದಾಗಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****
ಮಿರೇ ಅಸೆಟ್ ಫೌಂಡೇಷನ್ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…
ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…
ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ…
ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…
ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…
ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…