ಬೀದರ.24.ಜುಲೈ.25:- ಹೈಮಾಸ್ ದೀಪದ ಉದ್ಘಾಟನೆ ಬೀದರ ನಗರದ ಕೋಳಾರ ಕೆ ಗ್ರಾಮದ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಇಂದು ದಿನಾಂಕ 25/07/2025ರಂದು ಜರುಗಿತ್ತು:*
*ಬೀದರ ನಗರದ ಕೋಳಾರ ಕೆ ಗ್ರಾಮದ ಬೀರಲಿಂಗೇಶ್ವರ ದೇವಾಲಯದ ನಮ್ಮ ತೋಟದ ಪಕ್ಕದ ಆವರಣದಲ್ಲಿ ಇಂದು ಶ್ರೀ ಚಂದ್ರಾಸಿಂಗ ರಾಜಕೀಯ ಮುಖಂಡರು ಉದ್ಘಾಟಿಸಿದರು. ಬೀರಲಿಂಗೇಶ್ವರ ದೇವಾಲಯದ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಅಲ್ಲಿ ಹೈಮಾಸ್ ಲೈಟ್ ಹಾಕಬೇಕೆಂದು ನಾನು ಸನ್ಮಾನ್ಯ ಶ್ರೀ ಅಜಯಸಿಂಗ್ ಮಾನ್ಯ ಶಾಸಕರು ಮತ್ತು ಅಧ್ಯಕ್ಷರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ ಅವರಿಗೆ ಮನವಿ ಮಾಡಿದ್ದೆ, ಬೀದರ ದಕ್ಷಿಣ ಕ್ಷೇತ್ರದ ನಾಯಕರು ಶ್ರೀ ಚಂದ್ರಾಸಿಂಗ ಅವರ ಸತತ ಪ್ರಯತ್ನದಿಂದ ಕಾರ್ಯಗತವಾಗಿದೆ. ಆದರಿಂದ ಮಂಜೂರಿ ಮಾಡಿದ್ದ ಅಜಯಸಿಂಗ ಮತ್ತು ಚಂದ್ರಾಸಿಂಗ ಅವರಿಗೆ ಧನ್ಯವಾದ.*
*ಕಾರ್ಯಕ್ರಮದಲಿ ಗ್ರಾಮದ ಮುಖಂಡರು ಹಾಜರಿದ್ದರು, ಶ್ರೀ ಪ್ರಶಾಂತ ಶೇರಗಾರ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಳಾರ ಕೆ, ಶ್ರೀ ಬಂಡೆಪ್ಪ , ಶ್ರೀ ಬಾಲಾಜಿ, ಶ್ರೀ ಲಾಲೆಂಧ್ರ ವಡಗಾಂವ, ಶ್ರೀ ಪ್ರದೀಪ ಕೋಟೆ, ಶ್ರೀ ಸತೀಶ ನಾವದಗೇರಿ, ಶ್ರೀ ಮಹೇಶ ಸೋಲಾಪುರೆ, ಶ್ರೀ ಅಮರ ವಡಗಾಂವ, ಶ್ರೀ ದತ್ತು ಪಾಟೀಲ, ಶ್ರೀ ಜೇಮ್ಸ ಕೋಳಾರ, ಶ್ರೀ ರಾಜು ಡೋರ ಮತ್ತಿತರರು ಹಾಜರಿದ್ದರು*
*ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ*
ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…
ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…
ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…
ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ, ನೆಟ್/ಕೆ-ಸೆಟ್/ಪಿಎಚ್.ಡಿ. ಮತ್ತು ಹಿಂದಿನ ಅನುಭವವನ್ನು ಆಧರಿಸಿರುತ್ತವೆ. ಕೆಲವು ಸಂದರ್ಭಗಳಲ್ಲಿ, ವೃತ್ತಿಪರ…
ಬೀದರ.02.ಆಗಸ್ಟ್.25:- ಬೀದರ್ ನಗರಸಭೆಯನ್ನು ಮೇಲ್ದರ್ಜೆಗೇರಿಸಿದ ಈ ಹಿಂದೆ ಮಂಜೂರಾದ ಹುದ್ದೆಗಳ ಜೊತೆಗೆ ಷರತ್ತಿಗೊಳಪಟ್ಟು ವಿವಿಧ ವೃಂದಗಳ 344 ಹೊಸ ಹುದ್ದೆಗಳನ್ನು…