ಬೀದರ್.11.ಜುಲೈ.25:- ಕಚೇರಿಗೆ ಬರುವ ಸಾರ್ವಜನಿಕರ ಜೋತೆ ಉತ್ತಮ ಸೇವೆ ಸಲ್ಲಿಸಿ ಕಚೇರಿ ಹೆಸರು ಉನ್ನತ ಸ್ಥಾನದಲ್ಲಿ ತರಬೆಕೆಂದು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ ಕೆ ಬಿರಾದರ ಅವರು ನುಡಿದರು ಅವರು ದಿನಾಂಕ ೦೯-೦೭-೨೦೨೫ರಂದು ಕಚೇರಿಯಲ್ಲಿ ಸಂಘ ಎರ್ಪಡಿಸಿದ್ದ ಸ್ವಾಗತ ಮತ್ತು ಬಿಳ್ಕೋಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮುಂದುವರಿದು ಮತನಾಡುತ್ತಾ ಕಚೇರಿಗೆ ಬಂದು ಸೇವೆ ಮಾಡುವುದು ಸಹಜ ವರ್ಗವಾಣ ಆಗಿ ಹೊಗುವುದು ಅನಿವಾರ್ಯ ಎಂದು ಹೆಳಿದರು ಅವರು ಬೀದರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೂತನವಾಗಿ ಆಗಮಿಸಿದ ಮೂವರು ಮೋಟಾರ ವಾಹಾನ ನಿರಿಕ್ಷಕರಾದ ಶ್ರೀ ಆನಂತುರಾಮ .ಶ್ರೀ ಪ್ರಕಾಶ ಉಳ್ಳೆ .ಹಾಗು ಶ್ರೀ ಸುಭಾಷ .ಅವರಿಗೆ ಬೀದರ ಮೋಟಾರ ವಾಹಾನ ತರಬೇತಿ ಶಾಲೆಯ ಸಂಘದ ವತಿಯಿಂದ ಸ್ವಾಗತಿಸಿ ಸನ್ಮಾನಿಸಿ ಗೌರವಿಸಲಾಯಿತು ಬೀದರನಲ್ಲಿ ತರಬೇತಿ ಪಡೆದು ಬೇರೆ ಬೇರೆ ಕಡೆ ವರ್ಗಾವಣೆ ಗೊಂಡಿರುವ ಮೋಟಾರ ವಾಹಾನ ನಿರಿಕ್ಷಕರಾದ ಶ್ರೀಮತಿ ಸಿ ವೀರಮ್ಮಾ.ಹಾಗು ಶ್ರೀ ಅಶ್ವಿನರೆಡ್ಡಿ .ಅವರನ್ನು ಸನ್ಮಾನಿಸಿ ನೆನಪಿನ ಕಾಣ ಕೆ ನಿಡಿ ಬಿಳ್ಕೋಡಲಾಯಿತು ಈ ಕಾರ್ಯಕ್ರಮದಲ್ಲಿ ಬೀದರ ಮೋಟಾರ ವಾಹಾನ ತರಬೇತಿ ಶಾಲೆಯ ಸಂಘದ ಅಧ್ಯಕ್ಷರಾದ ಪ್ರಕಾಶ ಗುಮ್ಮೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶಿವರಾಜ ಜಮಾದರ .ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಜಕುಮಾರ ಬಿರಾದರ. ಸಹ ಕಾರ್ಯದರ್ಶಿಯಾದ ಸಾಗರ ಉಂಡೆ. ಶೊಯೆಬ ಸಿದ್ದಿಕಿ. ಸೈಯೆದ ಮಕ್ಸುದ ಅಲಿ. ಅಹ್ಮದ ಖಾನ. ಸುದಾಕರ ಬಿರಾದರ.ಪವನ ಪಾಟಿಲ.ಸಂತೊಷ ಪಾಟಿಲ. ಉಮೆಶ ಉಂಡೆ.ಕಚೆರಿಯ ಅಧಿಕ್ಷಕರು ಮಲ್ಲಿಕಾರ್ಜುನ ಎಮ.ಪ್ರೆಮಕುಮಾರ ಎಲಗುತ್ತಿ.ಸೈಯೆದ ಕಲಿಮ.ಹಾಗು ವಾಹಾನ ತರಬೇತಿ ಶಾಲೆಯ ಸಂಘದ ಸದ್ಯಸರು ಮತ್ತು ಕಚೇರಿಯ ಸಿಬ್ಬಂದಿ ಹಾಜರಿದ್ದರು .
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…
ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…
ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…
ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…