ಅತಿಥಿ ಶಿಕ್ಷಕರ/ಉಪನ್ಯಾಸಕರ ಹುದ್ದೆಗಳು ಖಾಲಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಂಗ್ಲ ಮಾಧ್ಯಮ ಮೌಲಾನಾ ಆಜಾದ್ ಮಾದರಿ ಶಾಲೆ, ಕಾಲೇಜು ಹಾಗೂ ಮೊರಾರ್ಜಿದೇಸಾಯಿ ವಸತಿ ಶಾಲೆ, ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರ/ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರು ಜಿಲ್ಲೆಯ ತಿ.ನರಸೀಪುರ, ಪಿರಿಯಾಪಟ್ಟಣ, ಲಷ್ಕರ್ ಮೊಹಲ್ಲಾ, ರಾಜೇಂದ್ರ ನಗರ, ಹುಣಸೂರು ಟೌನ್, ಭರತ ನಗರ, ಹಲಗನಹಳ್ಳಿ, ಕಲ್ಯಾಣಗಿರಿ ಹಾಗೂ ಇತರೆ ಭಾಗಗಳಲ್ಲಿ ಇರುವ ಮೌಲಾನಾ ಆಜಾದ್ ಮಾದರಿ ಶಾಲೆ, ಕಾಲೇಜು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-05-2025

ಖಾಲಿ ಇರುವ ಹುದ್ದೆಗಳ ವಿವರ:

ಅಲ್ಪಸಂಖ್ಯಾತರ ಮಾರಾರ್ಜಿ ದೇಸಾಯಿ ವಸತಿ ಶಾಲೆ /ಕಾಲೇಜು.(ಆಂಗ್ಲ ಮಾಧ್ಯಮ) –

ಅನಿವಾಳು ಗ್ರಾಮ,

ಪಿರಿಯಾ ಪಟ್ಟಣತಾಲ್ಲೂಕು,

ಮೈಸೂರು ಜಿಲ್ಲೆ ಇಲ್ಲಿ ಶಾಲಾ ವಿಭಾಗದಲ್ಲಿ ಇಂಗ್ಲೀಷ್-1, ಸಮಾಜ-1 ವಿಜ್ಞಾನ-1, ಗಣಿತ-1, ಗಣಕಯಂತ್ರ ಶಿಕ್ಷಕರು, ದೈಹಿಕ ಶಿಕ್ಷಕರು-1 ಹುದ್ದೆ ಖಾಲಿ ಇದ್ದು,

BA, B.Ed (English)

BA, B.Ed,

B.Sc (PCM),

B.Ed, BCA/MCA,

B.P.Ed. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕಾಲೇಜು ವಿಭಾಗದಲ್ಲಿ –

ಕನ್ನಡ- 01,

ಇಂಗ್ಲೀಷ್, ವ್ಯವಹಾರ ಅಧ್ಯಯನ,

ಲೆಕ್ಕಶಾಸ್ತ್ರ,

ಅರ್ಥಶಾಸ್ತ್ರ,

ಗಣಕಯಂತ್ರ ಶಿಕ್ಷಕರು,

ಭೌತಶಾಸ್ತ್ರ,

ರಸಾಯನಶಾಸ್ತ್ರ,

ಜೀವಶಾಸ್ತ್ರ,

ಗಣೀತಶಾಸ್ತ್ರ ಹುದ್ದೆ ಖಾಲಿ

MA, B.Ed (Kannada),

MA, B.Ed (English),

M Com, B.Ed,

M Com, B.Ed,

MA. B.Ed,

MCA/MSc(Computer Science),

M.Sc, B.Ed,

M.Sc. B.Ed,

M.Sc, B.Ed.

M.Sc, B.Ed ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಲ್ಪಸಂಖ್ಯಾತರ ಮಾರಾರ್ಜಿ ದೇಸಾಯಿ ವಸತಿ ಶಾಲೆ (ಆಂಗ್ಲ ಮಾಧ್ಯಮ) – ತಿ.ನರಸೀಪುರ ತಾಲ್ಲೂಕು,

ಮೈಸೂರು ಜಿಲ್ಲೆ ಇಲ್ಲಿ ಇಂಗ್ಲೀಷ್- 01, ಹಿಂದಿ-01,

ಗಣಿತ-01,

ಸಮಾಜ ವಿಜ್ಞಾನ-01,

BA, B.Ed (English),

BA, B.Ed (HINDI),

B.Sc (PCM),

B.Ed, BA, B.Ed ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿಶಾಲೆ/ಕಾಲೇಜು, (ಆಂಗ್ಲ ಮಾಧ್ಯಮ) – ಲಷ್ಕರ್ ಮೊಹಲ್ಲಾ, ಮೈಸೂರು ಇಲ್ಲಿ ಶಾಲಾ ವಿಭಾಗದಲಿ

ದೈಹಿಕ ಶಿಕ್ಷಕರು-01

ಹಿಂದಿ- 01 ಹುದ್ದೆ ಖಾಲಿ ಇದ್ದು,

B.P.Ed

BA, B.Ed (HINDI) ಸಲ್ಲಿಸಬಹುದು.

ಕಾಲೇಜು ವಿಭಾಗದಲ್ಲಿ ಕನ್ನಡ-01, ಇಂಗ್ಲೀಷ್, ಉರ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ, , ໖ ໑໖, MA, B.Ed (Kannada), MA, B.Ed (English), MA(Urdu), B.Ed, M.Sc, B.Ed. M.Sc, B.Ed, M.Sc, B.Ed, M.Sc, B.Ed ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) – ರಾಜೇಂದ್ರ ನಗರ, ಮೈಸೂರು ಇಲ್ಲಿ ಇಂಗ್ಲೀಷ್- 01 ಹಿಂದಿ ಶಿಕ್ಷಕರು-01, ದೈಹಿಕ ಶಿಕ್ಷಕರು-01 ಹುದ್ದೆ ಖಾಲಿ ಇದ್ದು, BA, B.Ed (English), BA, B.Ed (HINDI), B.P.Ed ಸಲ್ಲಿಸಬಹುದು. ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) – ಹುಣಸೂರು ಟೌನ್, ಮೈಸೂರು ಇಲ್ಲಿ 02-01 4 2-01 , BA, B.Ed (HINDI), B.P.Ed. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಭರತ ನಗರ, ಮೈಸೂರು ಇಲ್ಲಿ – 01, 200 30-01 2 0 ໑໖, BA, B.Ed (English), BA, B.Ed (HINDI) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) – ಹಲಗನಹಳ್ಳಿ, ಪಿರಿಯಾಪಟ್ಟಣ ಇಲ್ಲಿ ಕನ್ನಡ- 01, ಇಂಗ್ಲೀಷ್- 01, ಹಿಂದಿ- 01, ಗಣಿತ-01 ಹುದ್ದೆ ಖಾಲಿ ಇದ್ದು, BA, B.Ed (Kannada), BA, B.Ed (English), BA, B.Ed (HINDI), B.Sc (PCM), B.Ed ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) (ನೂತನ) ಕಲ್ಯಾಣಗಿರಿ, ಮೈಸೂರು ಇಲ್ಲಿ ಕನ್ನಡ- 01, ಇಂಗ್ಲೀಷ್- 01, ಹಿಂದಿ- 01, ಗಣಿತ-01, ಸಮಾಜ ವಿಜ್ಞಾನ-01, ವಿಜ್ಞಾನ-01 , BA, B.Ed (Kannada), BA, B.Ed (English), BA, B.Ed (HINDI), B.Sc (PCM), B.Ed, BA, B.Ed, B.Sc, B.Ed ໖ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) (ನೂತನ) – ಗರ್ಗೇಶ್ವರಿಗ್ರಾಮ, ತಿ.ನರಸೀಪುರ ತಾಲ್ಲೂಕು ಇಲ್ಲಿ ಕನ್ನಡ- 01, ಇಂಗ್ಲೀಷ್- 01, ಹಿಂದಿ- 01, ಗಣಿತ-01, ಸಮಾಜ :-01,2-01 , BA, B.Ed (Kannada), BA, B.Ed (English), BA, B.Ed (HINDI), B.Sc (PCM). B.Ed. BA, B.Ed, B.Sc, B.Ed ವಿದ್ಯಾರ್ಹತೆಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅರ್ಹ ಅಭ್ಯರ್ಥಿಗಳು ಮೇ. 19 ರೊಳಗೆ ಜಿಲ್ಲಾ ಕಛೇರಿಗೆ ಅಥವಾ ಸಂಬಂಧಪಟ್ಟ ಶಾಲೆಗಳಿಗೆ ಅಥವಾ ತಾಲ್ಲೂಕು ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಿ. > <

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅರ್ಹ ಅಭ್ಯರ್ಥಿಗಳು ಮೇ. 19 ರೊಳಗೆ ಜಿಲ್ಲಾ ಕಛೇರಿಗೆ ಅಥವಾ ಸಂಬಂಧಪಟ್ಟ ಶಾಲೆಗಳಿಗೆ ಅಥವಾ ತಾಲ್ಲೂಕು ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಿ. ಅರ್ಜಿಯನ್ನು ವೆಬ್‌ಸೈಟ್

 https://dom.karnataka.gov.in  ಮೂಲಕ ಡೌನ್ಸ್‌ಡ್ ಮಾಡಿ.

ಅರ್ಜಿಯನ್ನು ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಶಾಲೆಗಳಿಗೆ ಅಥವಾ ತಾಲ್ಲೂಕು ಮಾಹಿತಿ ಕೇಂದ್ರಗಳಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನ ಅಜಾದ್ ಭವನ, ಸಿ.ಎ:

ನಂ-1 ಶೋಭ ಗಾರ್ಡನ್ ಪಕ್ಕ, ದಂಡಿನ ಮಾರಮ್ಮ ದೇವಸ್ಥಾನದ ಎದುರು, ಬೆಂಗಳೂರು-ಮೈಸೂರು ರಸ್ತೆ, ಮೈಸೂರು ಸಂಪರ್ಕಿಸಬಹುದು.

2 0821-2422088/8951087207/8762864253 ಮೊರಾರ್ಜಿ ದೇಸಾಯಿ ವಸತಿ ಶಾಲೆ ತಿ.ನರಸೀಪುರ  0-9741209826, ತಿ.ನರಸೀಪುರ ಮಾಹಿತಿಕೇಂದ್ರ ಮೊಬೈಲ್ ಸಂಖ್ಯೆ – 8277775750 ಹುಣಸೂರು ಮಾಹಿತಿ ಕೇಂದ್ರ  9620750935 ಪಿರಿಯಾಪಟ್ಟಣ ಮಾಹಿತಿ ಕೇಂದ್ರ ಮೊಬೈಲ್ ಸಂಖ್ಯೆ – 6362661474 ನೀಡಲಾಗಿರುವ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

ಅಗ್ನಿವೀರ್ ಸೇನಾ ಭರ್ತಿ: 6ನೇ ದಿನಕ್ಕೆ 779 ಅಭ್ಯರ್ಥಿಗಳು ಭಾಗಿ

ರಾಯಚೂದು.13.ಆಗಸ್ಟ್.25:- ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಆಯೋಜನೆ ಮಾಡಿದ ಅಗ್ನಿವೀರ್ ಸೇನಾ ಭರ್ತಿಗೆ 6ನೇ ದಿನವಾದ ಆಗಸ್ಟ್ 13ರಂದು…

49 minutes ago

ಪರಿಶಿಷ್ಟ ವರ್ಗಗಳ ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ಸಿಂಧನೂರ ತಾಲೂಕಿನಲ್ಲಿ ಪ್ರವಾಸ

ರಾಯಚೂರು.13.ಆಗಸ್ಟ್.25:- ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ ಅವರು ಆಗಸ್ಟ್…

3 hours ago

ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಕಾರ್ಯಾದೇಶ ಪ್ರಮಾಣ ಪತ್ರ, ಗುರುತಿನ ಚೀಟಿ ವಿತರಣೆ

ಸ್ವಚ್ಛ, ಸುಂದರ ನಗರವಾಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿ: ಪಾಲಿಕೆ ಆಯುಕ್ತ ಜುಬೀನ್ ಮೊಹಪಾತ್ರ ಸಲಹೆ. ರಾಯಚೂರು.13.ಆಗಸ್ಟ್.25:- ಸ್ವಚ್ಛ ಭಾರತ್ ಮಿಷನ್…

3 hours ago

ರಾಯಚೂರು | ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

ರಾಯಚೂರು.13.ಆಗಸ್ಟ.25:- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿರವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು…

3 hours ago

ರಾಯಚೂರ ಜಿಲ್ಲೆಗೆ ರಸಗೊಬ್ಬರ ಬರುತ್ತಿದೆ: ಪ್ರಕಾಶ ಚವ್ಹಾಣ್

ರಾಯಚೂರು.13.ಆಗಸ್ಟ್.25: 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ ರಸಗೊಬ್ಬರ ಜಿಲ್ಲೆಗೆ ಬರುತ್ತಿದ್ದು, ರಸಗೊಬ್ಬರದ ಕೊರತೆ ಬಗ್ಗೆ…

3 hours ago

ಅರೋಲಿಯಲ್ಲಿ ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನ

ರಾಯಚೂರು.13.ಆಗಸ್ಟ್.25: ಸಮಾಜದ ಪ್ರತಿಯೊಬ್ಬರು ಮಾದಕ ವಸ್ತುಗಳ ದುಷ್ಪರಿಣಾಮ ಅರಿತು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅರೋಲಿ…

3 hours ago