ಅತಿಥಿ ಶಿಕ್ಷಕರ/ಉಪನ್ಯಾಸಕರ ಹುದ್ದೆಗಳು ಖಾಲಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಂಗ್ಲ ಮಾಧ್ಯಮ ಮೌಲಾನಾ ಆಜಾದ್ ಮಾದರಿ ಶಾಲೆ, ಕಾಲೇಜು ಹಾಗೂ ಮೊರಾರ್ಜಿದೇಸಾಯಿ ವಸತಿ ಶಾಲೆ, ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರ/ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರು ಜಿಲ್ಲೆಯ ತಿ.ನರಸೀಪುರ, ಪಿರಿಯಾಪಟ್ಟಣ, ಲಷ್ಕರ್ ಮೊಹಲ್ಲಾ, ರಾಜೇಂದ್ರ ನಗರ, ಹುಣಸೂರು ಟೌನ್, ಭರತ ನಗರ, ಹಲಗನಹಳ್ಳಿ, ಕಲ್ಯಾಣಗಿರಿ ಹಾಗೂ ಇತರೆ ಭಾಗಗಳಲ್ಲಿ ಇರುವ ಮೌಲಾನಾ ಆಜಾದ್ ಮಾದರಿ ಶಾಲೆ, ಕಾಲೇಜು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-05-2025

ಖಾಲಿ ಇರುವ ಹುದ್ದೆಗಳ ವಿವರ:

ಅಲ್ಪಸಂಖ್ಯಾತರ ಮಾರಾರ್ಜಿ ದೇಸಾಯಿ ವಸತಿ ಶಾಲೆ /ಕಾಲೇಜು.(ಆಂಗ್ಲ ಮಾಧ್ಯಮ) –

ಅನಿವಾಳು ಗ್ರಾಮ,

ಪಿರಿಯಾ ಪಟ್ಟಣತಾಲ್ಲೂಕು,

ಮೈಸೂರು ಜಿಲ್ಲೆ ಇಲ್ಲಿ ಶಾಲಾ ವಿಭಾಗದಲ್ಲಿ ಇಂಗ್ಲೀಷ್-1, ಸಮಾಜ-1 ವಿಜ್ಞಾನ-1, ಗಣಿತ-1, ಗಣಕಯಂತ್ರ ಶಿಕ್ಷಕರು, ದೈಹಿಕ ಶಿಕ್ಷಕರು-1 ಹುದ್ದೆ ಖಾಲಿ ಇದ್ದು,

BA, B.Ed (English)

BA, B.Ed,

B.Sc (PCM),

B.Ed, BCA/MCA,

B.P.Ed. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕಾಲೇಜು ವಿಭಾಗದಲ್ಲಿ –

ಕನ್ನಡ- 01,

ಇಂಗ್ಲೀಷ್, ವ್ಯವಹಾರ ಅಧ್ಯಯನ,

ಲೆಕ್ಕಶಾಸ್ತ್ರ,

ಅರ್ಥಶಾಸ್ತ್ರ,

ಗಣಕಯಂತ್ರ ಶಿಕ್ಷಕರು,

ಭೌತಶಾಸ್ತ್ರ,

ರಸಾಯನಶಾಸ್ತ್ರ,

ಜೀವಶಾಸ್ತ್ರ,

ಗಣೀತಶಾಸ್ತ್ರ ಹುದ್ದೆ ಖಾಲಿ

MA, B.Ed (Kannada),

MA, B.Ed (English),

M Com, B.Ed,

M Com, B.Ed,

MA. B.Ed,

MCA/MSc(Computer Science),

M.Sc, B.Ed,

M.Sc. B.Ed,

M.Sc, B.Ed.

M.Sc, B.Ed ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಲ್ಪಸಂಖ್ಯಾತರ ಮಾರಾರ್ಜಿ ದೇಸಾಯಿ ವಸತಿ ಶಾಲೆ (ಆಂಗ್ಲ ಮಾಧ್ಯಮ) – ತಿ.ನರಸೀಪುರ ತಾಲ್ಲೂಕು,

ಮೈಸೂರು ಜಿಲ್ಲೆ ಇಲ್ಲಿ ಇಂಗ್ಲೀಷ್- 01, ಹಿಂದಿ-01,

ಗಣಿತ-01,

ಸಮಾಜ ವಿಜ್ಞಾನ-01,

BA, B.Ed (English),

BA, B.Ed (HINDI),

B.Sc (PCM),

B.Ed, BA, B.Ed ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿಶಾಲೆ/ಕಾಲೇಜು, (ಆಂಗ್ಲ ಮಾಧ್ಯಮ) – ಲಷ್ಕರ್ ಮೊಹಲ್ಲಾ, ಮೈಸೂರು ಇಲ್ಲಿ ಶಾಲಾ ವಿಭಾಗದಲಿ

ದೈಹಿಕ ಶಿಕ್ಷಕರು-01

ಹಿಂದಿ- 01 ಹುದ್ದೆ ಖಾಲಿ ಇದ್ದು,

B.P.Ed

BA, B.Ed (HINDI) ಸಲ್ಲಿಸಬಹುದು.

ಕಾಲೇಜು ವಿಭಾಗದಲ್ಲಿ ಕನ್ನಡ-01, ಇಂಗ್ಲೀಷ್, ಉರ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ, , ໖ ໑໖, MA, B.Ed (Kannada), MA, B.Ed (English), MA(Urdu), B.Ed, M.Sc, B.Ed. M.Sc, B.Ed, M.Sc, B.Ed, M.Sc, B.Ed ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) – ರಾಜೇಂದ್ರ ನಗರ, ಮೈಸೂರು ಇಲ್ಲಿ ಇಂಗ್ಲೀಷ್- 01 ಹಿಂದಿ ಶಿಕ್ಷಕರು-01, ದೈಹಿಕ ಶಿಕ್ಷಕರು-01 ಹುದ್ದೆ ಖಾಲಿ ಇದ್ದು, BA, B.Ed (English), BA, B.Ed (HINDI), B.P.Ed ಸಲ್ಲಿಸಬಹುದು. ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) – ಹುಣಸೂರು ಟೌನ್, ಮೈಸೂರು ಇಲ್ಲಿ 02-01 4 2-01 , BA, B.Ed (HINDI), B.P.Ed. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಭರತ ನಗರ, ಮೈಸೂರು ಇಲ್ಲಿ – 01, 200 30-01 2 0 ໑໖, BA, B.Ed (English), BA, B.Ed (HINDI) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) – ಹಲಗನಹಳ್ಳಿ, ಪಿರಿಯಾಪಟ್ಟಣ ಇಲ್ಲಿ ಕನ್ನಡ- 01, ಇಂಗ್ಲೀಷ್- 01, ಹಿಂದಿ- 01, ಗಣಿತ-01 ಹುದ್ದೆ ಖಾಲಿ ಇದ್ದು, BA, B.Ed (Kannada), BA, B.Ed (English), BA, B.Ed (HINDI), B.Sc (PCM), B.Ed ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) (ನೂತನ) ಕಲ್ಯಾಣಗಿರಿ, ಮೈಸೂರು ಇಲ್ಲಿ ಕನ್ನಡ- 01, ಇಂಗ್ಲೀಷ್- 01, ಹಿಂದಿ- 01, ಗಣಿತ-01, ಸಮಾಜ ವಿಜ್ಞಾನ-01, ವಿಜ್ಞಾನ-01 , BA, B.Ed (Kannada), BA, B.Ed (English), BA, B.Ed (HINDI), B.Sc (PCM), B.Ed, BA, B.Ed, B.Sc, B.Ed ໖ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) (ನೂತನ) – ಗರ್ಗೇಶ್ವರಿಗ್ರಾಮ, ತಿ.ನರಸೀಪುರ ತಾಲ್ಲೂಕು ಇಲ್ಲಿ ಕನ್ನಡ- 01, ಇಂಗ್ಲೀಷ್- 01, ಹಿಂದಿ- 01, ಗಣಿತ-01, ಸಮಾಜ :-01,2-01 , BA, B.Ed (Kannada), BA, B.Ed (English), BA, B.Ed (HINDI), B.Sc (PCM). B.Ed. BA, B.Ed, B.Sc, B.Ed ವಿದ್ಯಾರ್ಹತೆಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅರ್ಹ ಅಭ್ಯರ್ಥಿಗಳು ಮೇ. 19 ರೊಳಗೆ ಜಿಲ್ಲಾ ಕಛೇರಿಗೆ ಅಥವಾ ಸಂಬಂಧಪಟ್ಟ ಶಾಲೆಗಳಿಗೆ ಅಥವಾ ತಾಲ್ಲೂಕು ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಿ. > <

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅರ್ಹ ಅಭ್ಯರ್ಥಿಗಳು ಮೇ. 19 ರೊಳಗೆ ಜಿಲ್ಲಾ ಕಛೇರಿಗೆ ಅಥವಾ ಸಂಬಂಧಪಟ್ಟ ಶಾಲೆಗಳಿಗೆ ಅಥವಾ ತಾಲ್ಲೂಕು ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಿ. ಅರ್ಜಿಯನ್ನು ವೆಬ್‌ಸೈಟ್

 https://dom.karnataka.gov.in  ಮೂಲಕ ಡೌನ್ಸ್‌ಡ್ ಮಾಡಿ.

ಅರ್ಜಿಯನ್ನು ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಶಾಲೆಗಳಿಗೆ ಅಥವಾ ತಾಲ್ಲೂಕು ಮಾಹಿತಿ ಕೇಂದ್ರಗಳಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನ ಅಜಾದ್ ಭವನ, ಸಿ.ಎ:

ನಂ-1 ಶೋಭ ಗಾರ್ಡನ್ ಪಕ್ಕ, ದಂಡಿನ ಮಾರಮ್ಮ ದೇವಸ್ಥಾನದ ಎದುರು, ಬೆಂಗಳೂರು-ಮೈಸೂರು ರಸ್ತೆ, ಮೈಸೂರು ಸಂಪರ್ಕಿಸಬಹುದು.

2 0821-2422088/8951087207/8762864253 ಮೊರಾರ್ಜಿ ದೇಸಾಯಿ ವಸತಿ ಶಾಲೆ ತಿ.ನರಸೀಪುರ  0-9741209826, ತಿ.ನರಸೀಪುರ ಮಾಹಿತಿಕೇಂದ್ರ ಮೊಬೈಲ್ ಸಂಖ್ಯೆ – 8277775750 ಹುಣಸೂರು ಮಾಹಿತಿ ಕೇಂದ್ರ  9620750935 ಪಿರಿಯಾಪಟ್ಟಣ ಮಾಹಿತಿ ಕೇಂದ್ರ ಮೊಬೈಲ್ ಸಂಖ್ಯೆ – 6362661474 ನೀಡಲಾಗಿರುವ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

12 minutes ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

16 minutes ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

20 minutes ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

39 minutes ago

ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ’ ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…

3 hours ago

ಪರಿಶಿಷ್ಟ ಜಾತಿ ಒಳ ಮೀಸಲಾತಿ’ ಸಮೀಕ್ಷಾ ಅವಧಿ ಜೂನ್ 22 ರವರೆಗೆ ವಿಸ್ತರಣೆ

ಬೆಂಗಳೂರು.09.ಜೂನ್.25:- ನ್ಯಾಯಮೂರ್ತಿ ಡಾ:ಹೆಚ್.ಎನ್.ನಾಗಮೋಹನ್ ದಾಸ್, ಏಕ ಸದಸ್ಯ ಆಯೋಗ ರಾಜ್ಯ ಸರ್ಕಾರದಿಂದ 'ಪರಿಶಿಷ್ಟ ಜಾತಿ ಒಳ ಮೀಸಲಾತಿ' ಸಮೀಕ್ಷಾ ಕಾರ್ಯ…

3 hours ago