ಅತಿಥಿ ಉಪನ್ಯಾಸಕ ಮಿತ್ರರೆ ಹಾಗೂ ಅನೇಕ ಸಂಘಟನೇ ಮುಖಂಡರು ಎಲ್ಲಿ ನಿಮ್ ಗುರಿ ಎಲ್ಲಿ ನಿಮ್ ಹೊರಾತಾ ಸರ್ಕಾರ ಮಾಡುತ್ತಿದೆ ನೀಮ್ ಜೋತೆ ಆಟ್ಟಾ. ನಾವು ನೀವು ಬೀದಿಗೆ ಹೋಗ್ಬೇಕಾ ಮುಖಂಡರೇ ಎಲ್ಲಿ ನಿಮ್ ಹೊರಾಟಾ ಎಲ್ಲಿ ನಿಮ್ ಹಾರಾಟಾ…?
ಮಿತ್ರರೇ ನಾವ್ ಮಾಡಿದ್ವಿ ದೊಡ್ದ ಆಟ್ಟಾ. ಒಂದು ಸಂಘಟನೆ ಸಂಘರ್ಷ/ಹೊರಾಟಾ ಮಾಡ್ತಾ ಸಮಯದಲ್ಲಿ ಅನೇಕ ಸಂಘಟಣೆಗಳು ಹುಟ್ಟು ಬರ್ತಿದು. ಈಗ ಎಲ್ಲಿ ಇದೆ ನಿಮ್ ಸಂಘಟನೆ ಮತ್ತು ನಿಮ್ಮ ಹಾರಾಟಾ….?
ಅತಿಥಿ ಉಪನ್ಯಾಸಕ ಮಿತ್ರರಿಗೆ ವಿಶೇಷ ವಿನಂತಿ. ನಾವು ಸತವಾಗಿ 20 ವರ್ಷಗಳಿಂದ ಸೇವೇ ಮಾಡುತ್ತಿಡಿವೆ ಹಾಗೂ ಸೇವಾ ನಿವೃತ್ತಿ ಆಗಿದೆವೆ ಮತ್ತು ಆಗ್ತಿದೇವೆ.
ನಿಮ್ ಗುರಿ ಏನ್ ಅಂದ್ರೆ ನಿಮ್ ಗ್ರೂಪ್ ನಿಮ್ ಗ್ರೂಪ್
WhatsApp group ಮುಖಾಂತರ ಆಟಾ ಮಾಡುತ್ತಿದ್ದೇವೆ. ನೀವ್ ನಾವು ಇದ್ರಲೇ ಸಮಯ್ ಹಾಳು ಮಾಡಿದಿವಿ. ಆದರೆ ನಮಗೆ ಯಾವುದೇ ರೀತಿ ಸರ್ಕಾರ ಅರ್ಥಾ ಮಾಡ್ಕೊಂಡಿಲ ಯಾಕ ಅಂದ್ರೆ ಇದಕ್ಕೆ ನಾವೇ ಕಾರಣ. ನಾವ ಅತಿಥಿ ಉಪನ್ಯಾಸಕರು
(ಒಂದೇ ಸಂಘಟನೆ ಒಂದೇ ಗುರಿ).
(ಇಲ್ಲ ಅಂದ್ರೆ ಹಲವಾರು ಸಂಘಟನೆ ಒಂದೇ ಗುರಿ).
ಇರ್ಬೇಕು ನಾವ ಇ ರೀತಿ ಇಲ್ಲೇ ಇಲ್ಲ.
ಈಗ ನಾವ ಒಂದ್ ಆಗ್ಲೇ ಬೇಕು ಇಲ್ಲಾ ಅಂದ್ರೆ ಮನೆಗೆ ಹೋಗ್ಬೇಕು ಇ ಪರಿಸ್ಥಿತಿ ನಿರ್ಮಾಣವಾಗಿದೆ.
ಚಳಿಗಾಲದ ಅಧಿವೇಶನದಲ್ಲಿ ನಮ್ಮ ಹೋರಾಟ ತೀವ್ರ ಸ್ವರೂಪ ತಾಳಬೇಕಿದೆ.ಹಿರಿತನದಲ್ಲಿ ನಾಲ್ಕು ದುಡ್ಡು ಬರುತ್ತದೆ;ನಾಲ್ಕು ದುಡ್ಡು ಹೋಗುತ್ತವೆ.ಅದಕ್ಕಾಗಿ ನೋವು ಬೇಸರ-ಅವಮಾನ ಆಗುವುದಿಲ್ಲ.
ಈ ಲೋಕ ಅಜ್ಜ-ಕತ್ತೆ-ಮೊಮ್ಮಗ ಪ್ರಯಾಣಿಸಿದಂತೆ. ಇನ್ನೊಂದರ್ಥದಲ್ಲಿ ಊರ ಮುಂದಿನ ಹೊಲಕ್ಕೆ ರಂಟೆ-ಕುಂಟೆ ಹಾಕಿದಂತೆ ಒಬ್ಬೊಬ್ಬರಲ್ಲಿ ಒಂದೊಂದು ಭಿನ್ನ ಭಾವನೆ.ಇದಕ್ಕೆ ಚಿಂತೆ ಮಾಡುತ್ತ ಕುಳಿತು ನೇಪಥ್ಯಕ್ಕೆ ನಾಯಕ ಸರಿದರೆ ಆಡುವವನ ಬಾಯಿಗೆ ಎಲೆ-ಅಡಿಕೆ.ನಗುವವರ ಮುಂದೆ ಜಾರಿ ಬೀಳುವಂತಾಗುತ್ತದೆ.
ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…
ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…
ಉತ್ತರಾಖಂಡದ ಗರ್ವಾಲ್ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…
ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…
ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…
ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…
View Comments
ಹೇಳಿ ಎದ್ದೇಳಿ ಕಲ್ಮನಿ ಸರ್ ದೊಡ್ಡ ಹೋರಾಟ ಪ್ರಾರಂಭಿಸೋಣ