ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ  ಎಂಫಿಲ್ ಅನ್ನು ಪರಿಗಸಿ.!

ಉನ್ನತ ಶಿಕ್ಷಣ ಇಲಾಖೆ. ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಅಥವಾ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಈ ಮೊದಲು ಎಂಫಿಲ್ ಅನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ…. ಕೆಲ ಎಂ. ಫಿಲ್ ಕೋರ್ಸ್ ಪಡೆದವರು 2016 ರಲ್ಲಿ ಇಲಾಖೆ ಮೇಲೆ ಒತ್ತಡ ತಂದು ಎಂಫಿಲ್ ಗೆ  6 ಅಂಕಗಳನ್ನು ಗಿಟ್ಟಿಸಿಕೊಂಡರು.

ಎಂ.ಫಿಲ್ ಕೋರ್ಸ್ ರದ್ದಾದ ಮೇಲೆ  2011ರಿಂದ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಎಂಫಿಲ್ ಪದವಿಯನ್ನು ಪಡೆಯಲು ಅವಕಾಶ ಸಿಗಲಿಲ್ಲ…… ಆದರೆ ಇಲಾಖೆ ಅತಿಥಿ ಉಪನ್ಯಾಸಕರಿಗೆ 6 ಅಂಕಗಳನ್ನು ನೀಡುತ್ತಿರುವುದರಿಂದ ಮಾನ್ಯತೆ ಇಲ್ಲದ ಎಂಫಿಲ್ ಕೋರ್ಸ್ನಿಂದ ಸುಮಾರು 95% ಅತಿಥಿ ಉಪನ್ಯಾಸಕ ಹುದ್ದೆಯ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.

ಹಾಗಾಗಿ ಇಲಾಖೆ ಈ ಕೂಡಲೇ  ಎಂಫಿಲ್ ಕೋರ್ಸ್  ಗೆ 6 ಅಂಕಗಳನ್ನು ನೀಡುವುದನ್ನು ರದ್ದುಗೊಳಿಸಿ, ಆ ಅಂಕಗಳನ್ನು  ಈಗ ನೀಡುತ್ತಿರುವ  NET/SLET ಗೆ 9 ರ ಬದಲಾಗಿ 12 ಅಂಕಗಳು, P.hd ಗೆ 12 ಅಂಕಗಳ ಬದಲಾಗಿ 15 ಅಂಕಗಳನ್ನು ನೀಡಲು ಒತ್ತಾಯ ಮಾಡಲೇಬೇಕಾಗಿದೆ. ಆದ್ದರಿಂದ ಎಲ್ಲಾ ಸಹೋದ್ಯೋಗಿ ಬಂಧುಗಳು ಇದರ ಬಗ್ಗೆ ಜಾಗರೂಕರಾಗಿ  ಆದಷ್ಟು ಬೇಗ ಇಲಾಖೆಯ ಮೇಲೆ ಒತ್ತಡ ತಂದು ಎಂ ಫೀಲ್ ಕೋರ್ಸ್  ಗೆ ನೀಡುತ್ತಿರುವ ಅಂಕಗಳನ್ನು ರದ್ದುಗೊಳಿಸಬೇಕಾಗಿದೆ…

ವಿಶ್ವವಿದ್ಯಾಲಯ ಅನುದಾನ ಆಯೋಗ 11-07-2009. ಪ್ರಕಾರ M. Phil ಮಾನ್ಯ ಮಾಡ್ಬೇಕು. ಮತ್ತು ಅತಿಥಿ ಉಪನ್ಯಾಸಕರನ್ನು ಮುಂದ್ವರಿಸ್ಬೇಕು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
.

prajaprabhat

Recent Posts

ಇತರ ಧರ್ಮಗಳಿಗೆ ಮತಾಂತರಗೊಳ್ಳುವ ಬುಡಕಟ್ಟು ಜನಾಂಗದವರಿಗೆ ಮೀಸಲಾತಿ ಹಿಂಪಡೆಯಬೇಕೆಂದು ಚಂಪೈ ಸೊರೆನ್ ಆಗ್ರಹ.

ನವದೆಹಲಿ.18.ಏಪ್ರಿಲ್.25;- ವಿವಾದಾತ್ಮಕ ಹೇಳಿಕೆಯೊಂದರಲ್ಲಿ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಚಂಪೈ ಸೊರೆನ್ ಅವರು ಬೇರೆ ಧರ್ಮಕ್ಕೆ…

1 hour ago

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ರಾಜ್ಯ ಸರ್ಕಾರಿ ನೌಕರರಿಗೆ ವಿಷೇಶ ಮಾಹಿತಿ

ಬೆಂಗಳೂರು.18.ಏಪ್ರಿಲ್.25:- ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳು  2024-25ನೇ ಸಾಲಿನ. ನಿರ್ವಹಿಸಬೇಕಾದ…

2 hours ago

ಭುಜದ ಮೇಲೆ ಸ್ವಯಂಚಾಲಿತ ರೈಫಲ್, ಪಾದಗಳ ಮೇಲೆ ಚಪ್ಪಲಿ, ಛೇದಕದ ಮಧ್ಯದಲ್ಲಿ ರಸ್ತೆಯಲ್ಲಿ ಕುಡಿದು ಬಿದ್ದಿರುವ  ವೈರಲ್ ವಿಡಿಯೊ.

ವೈರಲ್ ವಿಡಿಯೋ: ಉತ್ತರ ಪ್ರದೇಶದ ಪೊಲೀಸರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಎಚ್ಚರಿಕೆಯ ಹೊರತಾಗಿಯೂ, ಅವರ ಇಮೇಜ್ ಅನ್ನು ಸುಧಾರಿಸಲು…

3 hours ago

ಔರಾದ|ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಶ್ರೀ ಸಂಜಯ್ ಬಾನ್ಸೂಡೆ ಅವರಿಗೆ ಆಹ್ವಾ

ಔರಾದ್.18.ಏಪ್ರಿಲ್.25:- ಔರಾದ ನಗರದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸುವ ಉದ್ದೇಶದಿಂದ, ದಿನಾಂಕ 22 ಎಪ್ರಿಲ್…

4 hours ago

HOME GUARD, ಗೃಹರಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಜಿಲ್ಲೆಯ ಗೃಹರಕ್ಷಕರ ಸ್ವಯಂಸೇವಕ ಸ್ಥಾನಗಳನ್ನು ಭರ್ತಿ ಮಾಡಲು ಸಂಡೂರು, ಸಿರುಗುಪ್ಪ, ಕುರುಗೋಡು, ಕುಡುತಿನಿ, ತೆಕ್ಕಲಕೋಟೆ, ಮತ್ತು ತೋರಣಗಲ್ಲು ಘಟಕಗಳಲ್ಲಿ ಖಾಲಿ…

4 hours ago

UGC: ವರ್ಷಕ್ಕೆ ಎರಡು ಬಾರಿ ಅಡ್ಮಿಷನ್‌ಗೂ ಅವಕಾಶ, ಹೊಸ ಅಧಿಸೂಚನೆ

ವಿಶ್ವವಿದ್ಯಾಲಯ ಧನಸಹಾಯ ಅಯೋಗ್ ಅಧಿಸೂಚನೆ: ಹೊಸ ದೆಹಲಿ.18.ಏಪ್ರಿಲ್.25:- UGC: ವರ್ಷಕ್ಕೆ ಎರಡು ಬಾರಿ ಅಡ್ಮಿಷನ್‌ಗೂ ಅವಕಾಶ, ಹೊಸ ಅಧಿಸೂಚನೆ ಭಾರತದ…

6 hours ago